<p>ಡಾ. ರಾಜಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.. ಹಾಡು ಕೇಳದವರಾರು? ಇದೇ ಹಾಡು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರರನ್ನು ಉತ್ತೇಜಿಸುವ ಟಾನಿಕ್ ಆದ ಕಥೆ ಇದು. ಮುಂಬೈ ಎದುರಿನ ರಣಜಿ ಪಂದ್ಯವು ನಾಗಪುರದಲ್ಲಿ ನಡೆದಾಗ ಈ ಹಾಡು ಅಲ್ಲಿಯ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತ್ತು. ಯಾವುದೇ ಊರಿನಲ್ಲಿ ಪಂದ್ಯವಾದರೂ ಈ ಹಾಡನ್ನು ಮೊಳಗಿಸುತ್ತಿದ್ದವರು ನೆರವು ಸಿಬ್ಬಂದಿ ಕಿರಣ ಅವರು. ಆ ಕಥೆ ಇಲ್ಲಿದೆ ಕೇಳಿ...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>