ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಕ್ರಿಕೆಟ್‌ ಕಣದಲ್ಲಿ ಅಣ್ಣಾವ್ರ ಹಾಡಿನ ಮೋಡಿ..!

Last Updated 2 ನವೆಂಬರ್ 2020, 1:03 IST
ಅಕ್ಷರ ಗಾತ್ರ

ಡಾ. ರಾಜಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.. ಹಾಡು ಕೇಳದವರಾರು? ಇದೇ ಹಾಡು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರರನ್ನು ಉತ್ತೇಜಿಸುವ ಟಾನಿಕ್ ಆದ ಕಥೆ ಇದು. ಮುಂಬೈ ಎದುರಿನ ರಣಜಿ ಪಂದ್ಯವು ನಾಗಪುರದಲ್ಲಿ ನಡೆದಾಗ ಈ ಹಾಡು ಅಲ್ಲಿಯ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತ್ತು. ಯಾವುದೇ ಊರಿನಲ್ಲಿ ಪಂದ್ಯವಾದರೂ ಈ ಹಾಡನ್ನು ಮೊಳಗಿಸುತ್ತಿದ್ದವರು ನೆರವು ಸಿಬ್ಬಂದಿ ಕಿರಣ ಅವರು. ಆ ಕಥೆ ಇಲ್ಲಿದೆ ಕೇಳಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT