ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch: ಕರುನಾಡ ಸವಿಯೂಟ - ಎಣ್ಣೆಗಾಯಿ

Last Updated 6 ನವೆಂಬರ್ 2020, 1:52 IST
ಅಕ್ಷರ ಗಾತ್ರ

ಕೊಡತೈತಿ ರೊಟ್ಟಿಗ ಒಳ್ಳೆ ಸಾಥ, ಅದ ನಮ್ಮ ಎಣ್ಣೆಗಾಯಿ ಖಾಸ್ ಬಾತ. ಹೆಸರೇ ಸೂಚಿಸುವಂತೆ ಇದು ಮಸಾಲೆ ತುಂಬಿಸಿ, ಎಣ್ಣೆಯಲ್ಲಿ ಮಾಡುವ ಈ ಬದನೆಕಾಯಿ ಖಾದ್ಯವು ಉತ್ತರ ಕರ್ನಾಟಕ ಮಂದಿಯ ಕೊಡುಗೆಯಾಗಿದೆ. . ಬಾಯಲ್ಲಿ ನೀರೂರಿಸುವ ಈ ಎಣ್ಣೆಗಾಯಿಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ರುಚಿ ರುಚಿಯಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT