ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಗೆ ಒತ್ತಾಯ: ಪ್ರತಿಭಟನಕಾರರ ಬಂಧನ, ಬಿಡುಗಡೆ
Madiga Community Agitation: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ತಿ.ನರಸೀಪುರದಲ್ಲಿ ಮಾದಿಗ ಸಮಾಜದ ಮುಖಂಡರು ಮತ ಭಿಕ್ಷೆ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.Last Updated 15 ಅಕ್ಟೋಬರ್ 2025, 2:43 IST