ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ| ಅಂಬಿಗರ ಚೌಡಯ್ಯ ಮೂರ್ತಿ ವಿರೂಪ: ಕಠಿಣ ಶಿಕ್ಷೆಗೆ ಆಗ್ರಹ

Statue Vandalism: ಕಲಬುರಗಿ ಜಿಲ್ಲೆಯ ಮುತ್ತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಮೂರ್ತಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಆಗ್ರಹಿಸಿದರು.
Last Updated 14 ಅಕ್ಟೋಬರ್ 2025, 5:58 IST
ಯಾದಗಿರಿ| ಅಂಬಿಗರ ಚೌಡಯ್ಯ ಮೂರ್ತಿ ವಿರೂಪ: ಕಠಿಣ ಶಿಕ್ಷೆಗೆ ಆಗ್ರಹ

ಯಾದಗಿರಿ| ವಿಶೇಷ ಅನುದಾನ ಮಂಜೂರು ಮಾಡಿಸಿ: ಶಾಸಕ ಶರಣಗೌಡ ಕಂದಕೂರು ಮನವಿ

Development Appeal: ಗುರುಮಠಕಲ್ ಕ್ಷೇತ್ರದ ಹತ್ತಿಕುಣಿ ಹಾಗೂ ಸೌದಾಗರ್ ಜಲಾಶಯಗಳಿಗೆ ನೀರು ಹರಿಸಲು ಹಾಗೂ ರೈಲು ಕೋಚ್ ತಯಾರಿಕೆ ವಿಸ್ತರಣೆಗಾಗಿ ಕೇಂದ್ರದಿಂದ ವಿಶೇಷ ಅನುದಾನ ನೀಡುವಂತೆ ಶಾಸಕ ಶರಣಗೌಡ ಕಂದಕೂರು ಮನವಿ ಮಾಡಿದ್ದಾರೆ.
Last Updated 14 ಅಕ್ಟೋಬರ್ 2025, 5:58 IST
ಯಾದಗಿರಿ| ವಿಶೇಷ ಅನುದಾನ ಮಂಜೂರು ಮಾಡಿಸಿ: ಶಾಸಕ ಶರಣಗೌಡ ಕಂದಕೂರು ಮನವಿ

ಯಾದಗಿರಿ| ಮರಳು ಅಕ್ರಮ ದಂಧೆ ಅವ್ಯಾಹತ: ಮಾಜಿ ಸಚಿವ ರಾಜುಗೌಡ ಆರೋಪ

Sand Mafia: ಯಾದಗಿರಿಯ ಕೃಷ್ಣಾ ನದಿ ತೀರದಲ್ಲಿ ಸುರಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
Last Updated 14 ಅಕ್ಟೋಬರ್ 2025, 5:57 IST
ಯಾದಗಿರಿ| ಮರಳು ಅಕ್ರಮ ದಂಧೆ ಅವ್ಯಾಹತ: ಮಾಜಿ ಸಚಿವ ರಾಜುಗೌಡ ಆರೋಪ

ಯಾದಗಿರಿ| ಜಿಲ್ಲಾ ಮಟ್ಟದ ಕ್ರೀಡಾಕೂಟ: ಅದ್ವಾನಗಳ ನಡುವೆ ಸಾಗಿದ ಆಟೋಟಗಳು

Student Sports Issues: ಯಾದಗಿರಿಯ ಜಿಲ್ಲಾ ಕ್ರೀಡಾಕೂಟದಲ್ಲಿ ಬಿಸಿಲಿನ ತಾಪ, ಕುಡಿಯುವ ನೀರಿನ ಕೊರತೆ ಹಾಗೂ ಅಸಮರ್ಪಕ ವ್ಯವಸ್ಥೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
Last Updated 14 ಅಕ್ಟೋಬರ್ 2025, 5:52 IST
ಯಾದಗಿರಿ| ಜಿಲ್ಲಾ ಮಟ್ಟದ ಕ್ರೀಡಾಕೂಟ: ಅದ್ವಾನಗಳ ನಡುವೆ ಸಾಗಿದ ಆಟೋಟಗಳು

ಶಹಾಪುರ | ಬಿ.ಆರ್ ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲರ ಗಡಿಪಾರಿಗೆ ಆಗ್ರಹ

Lawyer Protest: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್‌ ಕಿಶೋರ್‌ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶಹಾಪುರದಲ್ಲಿ ಪ್ರತಿಭಟನೆ ನಡೆಯಿತು.
Last Updated 14 ಅಕ್ಟೋಬರ್ 2025, 5:52 IST
ಶಹಾಪುರ | ಬಿ.ಆರ್ ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲರ ಗಡಿಪಾರಿಗೆ ಆಗ್ರಹ

ಯಾದಗಿರಿ: ಅವ್ಯವಸ್ಥೆಯ ಆಗರ ಮೈಲಾಪುರ

ಧಾರ್ಮಿಕ ಕ್ಷೇತ್ರದಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಇದ್ದರೂ ಮೂಲಸೌಕರ್ಯಗಳ ಕೊರತೆ
Last Updated 13 ಅಕ್ಟೋಬರ್ 2025, 6:39 IST
ಯಾದಗಿರಿ: ಅವ್ಯವಸ್ಥೆಯ ಆಗರ ಮೈಲಾಪುರ

ಶಹಾಪುರ: ಸಾಹಿತ್ಯ ಸಮ್ಮೇಳನ ನಡೆಸಲು ವಿಘ್ನ

ಮಾಯಾ ಜಿಂಕೆಯಾದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 13 ಅಕ್ಟೋಬರ್ 2025, 6:37 IST
ಶಹಾಪುರ: ಸಾಹಿತ್ಯ ಸಮ್ಮೇಳನ ನಡೆಸಲು ವಿಘ್ನ
ADVERTISEMENT

ಕಥಾ ಲೋಕಕ್ಕೆ ಹೊಸ ದಾರಿ ತೆರೆದರು: ಸಾಹಿತಿ ದೇವು ಪತ್ತಾರ

Kannada Writer Tribute: ‘ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಮೊಗಳ್ಳಿ ಗಣೇಶ ಕೂಡ ಒಬ್ಬರು. ಕಥಾ ಲೋಕಕ್ಕೆ ಹೊಸ ದಾರಿ ತೆರೆದವರು. ಅವರ ನಿರೂಪಣೆಯ ಶೈಲಿಯು ಅದ್ಭುತವಾಗಿತ್ತು’ ಎಂದು ಸಾಹಿತಿ ದೇವು ಪತ್ತಾರ ತಿಳಿಸಿದರು.
Last Updated 13 ಅಕ್ಟೋಬರ್ 2025, 6:35 IST
ಕಥಾ ಲೋಕಕ್ಕೆ ಹೊಸ ದಾರಿ ತೆರೆದರು: ಸಾಹಿತಿ ದೇವು ಪತ್ತಾರ

5 ವರ್ಷ CM ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್‌ ಮೇಲೆ ಬರೆಯಬೇಕಾ: ಶರಣಬಸಪ್ಪ

Political Statement: ಯಾದಗಿರಿ: ‘ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್ ಮೇಲೆ ಬರೆದುಕೊಡಬೇಕಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕೇಳಿದರು.
Last Updated 13 ಅಕ್ಟೋಬರ್ 2025, 6:34 IST
5 ವರ್ಷ CM ಆಗಿರುತ್ತಾರೆ ಎಂದು ಸ್ಟ್ಯಾಂಪ್ ಪೇಪರ್‌ ಮೇಲೆ ಬರೆಯಬೇಕಾ: ಶರಣಬಸಪ್ಪ

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ ಪಾತ್ರ ಪ್ರಮುಖ: ಜಿಪಂ ಸಿಇಒ ಲವೀಶ್

ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮ, ಸಿಇಒ ಲವೀಶ್ ಓರ್ಡಿಯಾ ಹೇಳಿಕೆ
Last Updated 13 ಅಕ್ಟೋಬರ್ 2025, 6:33 IST
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ ಪಾತ್ರ ಪ್ರಮುಖ: ಜಿಪಂ ಸಿಇಒ ಲವೀಶ್
ADVERTISEMENT
ADVERTISEMENT
ADVERTISEMENT