ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ರಸ್ತೆಗಳ ತುಂಬೆಲ್ಲ ಹಿಮ ಆವರಿಸಿದ್ದು, ಹಲವು ರಸ್ತೆಗಳ ಸಂಚಾರ ಬಂದ್ ಆಗಿದೆ. ಉದಯಪುರ ಮತ್ತು ಶ್ರೀನಗರ ಸಂಚಾರ ಬಂದ್ ಆಗಿದೆ. ಜನಜೀವನದ ನಿತ್ಯದ ಚಟುವಟಿಕೆ ತೊಡಕಾಗಿದ್ದು, ಪ್ರವಾಸಿಗರು ಹಿಮಪಾತದಲ್ಲಿ ಸಂತಸಪಡುತ್ತಿದ್ದಾರೆ
#WATCH | Jammu and Kashmir: Snow clearance operation was undertaken at Srinagar Airport by Border Roads Organisation, earlier today. pic.twitter.com/R8dP8ciJqU