ವಾಯುಸೇನೆಯ ಎರಡು ಯುದ್ಧ ವಿಮಾನಗಳು ಪತನ, ಖಾಲಿ ಕುರ್ಚಿಗಳ ನಡುವೆ ‘ಹಂಪಿ ಉತ್ಸವ’ ಉದ್ಘಾಟನೆ, ದೇಶದ ಭದ್ರತೆ ಬಗ್ಗೆ ಅಮಿತ್ ಶಾ ಭರವಸೆ, ಬಿಜೆಪಿಗೆ ಸೋಲುವ ಭೀತಿ ಎಂದ ಸಿದ್ದರಾಮಯ್ಯ, ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಜತೆ ಪ್ರಿಯಾಂಕಾ ಹೆಜ್ಜೆ ಹಾಕಿದ, ಮೂರೇ ದಿನಕ್ಕೆ ₹300 ಕೋಟಿ ಗಳಿಸಿದ 'ಪಠಾಣ್' ಹಾಗೂ ಮತ್ತಷ್ಟು ಸುದ್ದಿಗಳಿಗಾಗಿ ನೋಡಿ ಇಂದಿನ ಸುದ್ದಿಸಂಚಯ.