‘ಈ ಯೋಜನೆಯಲ್ಲಿ, ಪ್ರವಾಹ, ಕರಾವಳಿ ಪರಿಸರದಲ್ಲಿ ಭೂಮಿಯ ಬಳಕೆ, ನೀರಿನ ಗುಣಮಟ್ಟ, ಭೂ ಕುಸಿತ ಸೇರಿದಂತೆ ಕಡಲಿನಿಂದ ಭೂಪ್ರದೇಶಕ್ಕೆ ಉಂಟಾಗುವ ಹಾನಿಯನ್ನು ಅಧ್ಯಯನ ಮಾಡುವುದು ಹಾಗೂ ಈ ಸಮಸ್ಯೆಗಳಿಗೆ ಈಗಿರುವ ಪರಿಹಾರ ಕಾರ್ಯವನ್ನು ಮತ್ತಷ್ಟು ಸುಧಾರಿಸುವ ಕುರಿತು ಅಧ್ಯಯನ ನಡೆಸಲಾಗುತ್ತದೆ‘ ಎಂದು ಪ್ರಕಟಣೆ ತಿಳಿಸಿದೆ.