ಬುಧವಾರ, 24 ಡಿಸೆಂಬರ್ 2025
×
ADVERTISEMENT

ಯಾದಗಿರಿ (ಜಿಲ್ಲೆ)

ADVERTISEMENT

ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

ಚರ್ಚ್‌ಗಳಿಗೆ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಅಲಂಕಾರ
Last Updated 24 ಡಿಸೆಂಬರ್ 2025, 6:00 IST
ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

‘ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಿಸಿ’

ಕಾಲೇಜು ಆವರಣದಲ್ಲಿ  ಈಗಾಗಲೇ ಟೌನ್ ಹಾಲ ನಿರ್ಮಿಸಿದ್ದಾರೆ. ವಿವಿಧ ನಾಯಕರ ಪುತ್ಥಳಿ ಸ್ಥಾಪಿಸಿದ್ದಾರೆ. 88 ಎಕರೆ ವಿಶಾಲವಾದ ಜಾಗವಿದೆ. ಪ್ರಜಾಸೌಧ ನಿರ್ಮಾಣಕ್ಕೆ 4 ಎಕರೆ ಜಮೀನು ನೀಡಿದರೆ...
Last Updated 24 ಡಿಸೆಂಬರ್ 2025, 5:58 IST
‘ಕಾಲೇಜು ಜಾಗದಲ್ಲಿ ಪ್ರಜಾಸೌಧ ನಿರ್ಮಿಸಿ’

ಬಡತನದಲ್ಲಿ ಅರಳಿದ ಜನಪದ ಪ್ರತಿಭೆ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಹಣಮಂತ ಈರಗೋಟ
Last Updated 24 ಡಿಸೆಂಬರ್ 2025, 5:57 IST
ಬಡತನದಲ್ಲಿ ಅರಳಿದ ಜನಪದ ಪ್ರತಿಭೆ

ಪ್ರಕೃತಿ ವಿರುದ್ಧವಾಗಿ ಕೃಷಿ ಸಲ್ಲದು

ರಾಷ್ಟ್ರೀಯ ರೈತರ ದಿನಾಚರಣೆ; ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗೂರು
Last Updated 24 ಡಿಸೆಂಬರ್ 2025, 5:57 IST
ಪ್ರಕೃತಿ ವಿರುದ್ಧವಾಗಿ ಕೃಷಿ ಸಲ್ಲದು

‘ವಿನಾಕಾರಣ ಆರೋಪ ಸಲ್ಲದು’

Caste Community Response: ‘ಶಾಸಕ ಶರಣಗೌಡ ಕಂದಕೂರ ಅವರು ನಮ್ಮ ಸಮಾಜದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವಿನಾಕಾರಣ ಆರೋಪ ಮಾಡಿದ್ದಾರೆ’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಯಾದಗಿರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 24 ಡಿಸೆಂಬರ್ 2025, 5:56 IST
‘ವಿನಾಕಾರಣ ಆರೋಪ ಸಲ್ಲದು’

‌‘ಮಣ್ಣು ರೈತನ ಕಣ್ಣು’

Soil Health Card: ‘ಮಣ್ಣು ರೈತನ ಕಣ್ಣು ಇದ್ದಂತೆ. ಜಗತ್ತಿನ ಸರ್ವ ಜೀವರಾಶಿಗಳಿಗೆ ಮಣ್ಣೇ ಆಧಾರ’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಹೇಳಿದರು. ಯಾದಗಿರಿಯ ಯಡ್ಡಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.
Last Updated 24 ಡಿಸೆಂಬರ್ 2025, 5:55 IST
‌‘ಮಣ್ಣು ರೈತನ ಕಣ್ಣು’

16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು

ಕಳೆದ ಒಂದು ವಾರದಿಂದ ಸುರಪುರದಲ್ಲಿ ಮೈಕೊರೆಯುವ ಚಳಿ, ಮಕ್ಕಳು, ವೃದ್ಧರು ಹೈರಾಣ
Last Updated 23 ಡಿಸೆಂಬರ್ 2025, 5:39 IST
16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲು
ADVERTISEMENT

ಕಳ್ಳತನ ತಡೆಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ

Law Awareness Drive: here ಸೈದಾಪುರದಲ್ಲಿ ನಡೆದ ಕುರಿಗಾಹಿಗಳ ಕಾನೂನು ಅರಿವು ಸಭೆಯಲ್ಲಿ ಎಸ್‌ಪಿಗೊ ಪೃಥ್ವಿಶಂಕರ ಕಳ್ಳತನ ತಡೆಗೆ ಇಲಾಖೆಯ ಸಜ್ಜು ಹಾಗೂ ಸಾರ್ವಜನಿಕರಿಗೆ ನೇರ ದೂರು ದಾಖಲಿಸುವ ಪ್ರೋತ್ಸಾಹ ನೀಡಿದರು.
Last Updated 23 ಡಿಸೆಂಬರ್ 2025, 5:36 IST
ಕಳ್ಳತನ ತಡೆಗೆ ಇಲಾಖೆ ಪ್ರಾಮಾಣಿಕ ಪ್ರಯತ್ನ

ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ

ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ
Last Updated 23 ಡಿಸೆಂಬರ್ 2025, 5:35 IST
ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ

ಪ್ರಜಾಸೌಧ ನಿರ್ಮಾಣ ಸ್ಥಗಿತ- ದರ್ಶನಾಪುರ

ಆರು ದಿನದಿಂದ ನಡೆಸುತ್ತಿದ್ದ ಧರಣಿ ಅಂತ್ಯ
Last Updated 23 ಡಿಸೆಂಬರ್ 2025, 5:33 IST
ಪ್ರಜಾಸೌಧ ನಿರ್ಮಾಣ ಸ್ಥಗಿತ- ದರ್ಶನಾಪುರ
ADVERTISEMENT
ADVERTISEMENT
ADVERTISEMENT