ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಯಾದಗಿರಿ (ಜಿಲ್ಲೆ)

ADVERTISEMENT

ಗುರುಮಠಕಲ್: ಆರ್‌ಎಸ್‌ಎಸ್‌ ಪಥಸಂಚಲನ ಮುಂದೂಡಿಕೆ

RSS procession : ಅನುಮತಿ ಸಿಗದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶನಿವಾರ (ಅ.25) ನಡೆಯಬೇಕಿದ್ದ ಆರ್‌ಎಸ್‌ಎಸ್‌ ಪಥಸಂಚಲನ ಮುಂದೂಡಲಾಗಿದೆ.
Last Updated 25 ಅಕ್ಟೋಬರ್ 2025, 18:24 IST
ಗುರುಮಠಕಲ್: ಆರ್‌ಎಸ್‌ಎಸ್‌ ಪಥಸಂಚಲನ ಮುಂದೂಡಿಕೆ

ಯಾದಗಿರಿ | ಮಳೆ–ಬಿಸಿಲು ಜುಗಲ್‌ಬಂದಿ

ಬೆಳಿಗ್ಗೆ ಜೋರು ಮಳೆ, ಮಧ್ಯಾಹ್ನ ಜಿಟಿಜಿಟಿ ಹನಿ, ಸಂಜೆ ಬಿಸಿಲು
Last Updated 25 ಅಕ್ಟೋಬರ್ 2025, 4:50 IST
ಯಾದಗಿರಿ | ಮಳೆ–ಬಿಸಿಲು ಜುಗಲ್‌ಬಂದಿ

ಹುಣಸಗಿ | ಅಸ್ಪೃಶ್ಯ ಅಲೆಮಾರಿ ಸಮುದಾಯಕ್ಕೆ ಶೇ 1 ಮೀಸಲಾತಿಗೆ ಒತ್ತಾಯ

Backward Community Rights: ಹುಣಸಗಿಯಲ್ಲಿ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸದಸ್ಯರು ಶೇ 1 ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್‌ ಎಂ. ಬಸವರಾಜ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
Last Updated 25 ಅಕ್ಟೋಬರ್ 2025, 4:48 IST
ಹುಣಸಗಿ | ಅಸ್ಪೃಶ್ಯ ಅಲೆಮಾರಿ ಸಮುದಾಯಕ್ಕೆ ಶೇ 1 ಮೀಸಲಾತಿಗೆ ಒತ್ತಾಯ

ಯರಗೋಳ: ಉಚಿತ ನೇತ್ರ ತಪಾಸಣಾ ಶಿಬಿರ

Eye Health: ಯರಗೋಳ ಗ್ರಾಮದಲ್ಲಿ ಕಲಿಕೆ ಟಾಟಾ ಟ್ರಸ್ಟ್, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಿರಿಯರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. 40ಕ್ಕೂ ಹೆಚ್ಚು ಜನರಿಗೆ ತಪಾಸಣೆ, 26 ಜನರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.
Last Updated 25 ಅಕ್ಟೋಬರ್ 2025, 4:46 IST
ಯರಗೋಳ: ಉಚಿತ ನೇತ್ರ ತಪಾಸಣಾ ಶಿಬಿರ

ವಡಗೇರಾ| ಪಾತಾಳಕ್ಕೆ ಇಳಿದ ಈರುಳ್ಳಿ ಬೆಲೆ

Onion Market: ವಡಗೇರಾ ತಾಲ್ಲೂಕಿನಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದ ಕಾರಣ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಿಂದೆ ಕೆ.ಜಿಗೆ ₹100 ಇದ್ದ ಬೆಲೆ ಈಗ ₹20ಕ್ಕಿಳಿದಿದ್ದು, ವ್ಯಾಪಾರಸ್ಥರು ಟಂಟಂನಲ್ಲಿ ಚೀಲಗಳಿಂದ ಮಾರಾಟ ಮಾಡುತ್ತಿದ್ದಾರೆ.
Last Updated 25 ಅಕ್ಟೋಬರ್ 2025, 4:45 IST
ವಡಗೇರಾ| ಪಾತಾಳಕ್ಕೆ ಇಳಿದ ಈರುಳ್ಳಿ ಬೆಲೆ

ಯಾದಗಿರಿ | ರಾಜ್ಯಮಟ್ಟದ ಯುವಜನೋತ್ಸವ: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಡಿ.3, 4ರಂದು ರಾಜ್ಯಮಟ್ಟದ ಯುವಜನೋತ್ಸವ; ಸುಮಾರು 1,200 ಸ್ಪರ್ಧಾಳು ಸೇರುವ ನಿರೀಕ್ಷೆ
Last Updated 25 ಅಕ್ಟೋಬರ್ 2025, 4:43 IST
ಯಾದಗಿರಿ | ರಾಜ್ಯಮಟ್ಟದ ಯುವಜನೋತ್ಸವ: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ | ಮಹಿಳೆ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿದ ಪ್ರಕರಣ: ಇಬ್ಬರ ಬಂಧನ

ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದ ಮಹಿಳೆಯೊಬ್ಬರ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿ, ಖಾರದ ಪುಡಿ ಹಾಕಿ ಅಮಾನುಷವಾಗಿ ವರ್ತಿಸಿದ್ದು, ಕೆಂಭಾವಿ ಠಾಣೆ ಪೊಲೀಸರು ಈ ಕುರಿತು ಇಬ್ಬರನ್ನು ಬಂಧಿಸಿದ್ದಾರೆ.
Last Updated 24 ಅಕ್ಟೋಬರ್ 2025, 16:46 IST
ಯಾದಗಿರಿ | ಮಹಿಳೆ ಕೂದಲು ಕತ್ತರಿಸಿ, ತಲೆಗೆ ಸುಣ್ಣ ಹಚ್ಚಿದ ಪ್ರಕರಣ: ಇಬ್ಬರ ಬಂಧನ
ADVERTISEMENT

ಹಸಿಬರ ಘೋಷಿಸಿ, ಪರಿಹಾರ ವಿತರಿಸಿ: ಭೀಮುನಾಯಕ

ಕಲ್ಯಾಣ ಕರ್ನಾಟಕದ ಭೀಮಾನದಿ ಪಾತ್ರದ ರೈತರು ಅತಿವೃಷ್ಟಿಯಿಂದ ಹಸಿಬರದ ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗಳು ನೀರು ಪಾಲಾಗಿವೆ. ಕೂಡಲೇಹಸಿಬರ ಘೋಷಿಸಿ, ರೈತರಿಗೆ ಪರಿಹಾರ ವಿತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ ಒತ್ತಾಯಿಸಿದರು.
Last Updated 24 ಅಕ್ಟೋಬರ್ 2025, 7:59 IST
ಹಸಿಬರ ಘೋಷಿಸಿ, ಪರಿಹಾರ ವಿತರಿಸಿ: ಭೀಮುನಾಯಕ

ಪ್ರಿಯಾಂಕ್ ಖರ್ಗೆ ಜತೆಗೆ ನಿಲ್ಲುತ್ತೇವೆ: ದಲಿತ ಸಂಘರ್ಷ ಸಮಿತಿ

ಸಚಿವರಿಗೆ ಜೀವಬೆದರಿಕೆ ಖಂಡಸಿ ದಸಂಸ ಪ್ರತಿಭಟನೆ
Last Updated 24 ಅಕ್ಟೋಬರ್ 2025, 7:33 IST
ಪ್ರಿಯಾಂಕ್ ಖರ್ಗೆ ಜತೆಗೆ ನಿಲ್ಲುತ್ತೇವೆ: ದಲಿತ ಸಂಘರ್ಷ ಸಮಿತಿ

ರಾಣಿ ಚನ್ನಮ್ಮ ಬದುಕು ನಮಗೆಲ್ಲಾ ಸ್ಪೂರ್ತಿ: ಉಪವಿಭಾಗಾಧಿಕಾರಿ ಗೋಟೂರು

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ, ಉಪವಿಭಾಗಾಧಿಕಾರಿ ಗೋಟೂರು
Last Updated 24 ಅಕ್ಟೋಬರ್ 2025, 7:30 IST
ರಾಣಿ ಚನ್ನಮ್ಮ ಬದುಕು ನಮಗೆಲ್ಲಾ ಸ್ಪೂರ್ತಿ: ಉಪವಿಭಾಗಾಧಿಕಾರಿ ಗೋಟೂರು
ADVERTISEMENT
ADVERTISEMENT
ADVERTISEMENT