ಟಿ.ಎಸ್.ರಾಜೇಂದ್ರ ಪ್ರಸಾದ್ ಅವರ ಕವಿತೆ: ರಣ ಹದ್ದು ಮತ್ತು ಒಂಟಿ ಮೊಲ...!
Kannada Literature: ಚೆಲ್ಲಾಪಿಲ್ಲಿಯಾದವು ನಕ್ಷತ್ರ ಕೂಟರಾಶಿಗಳು! ಕಿತ್ತಾಡಿಕೊಂಡವು ಕಾರ್ಮೋಡಗಳು ಆಗಸದಲಿ ಒಂದಕ್ಕೊಂದು ಉಜ್ಜಿ ಒಡೆಯನ ಹೆಣದ ಮುಂದೆ ಅದುರುತಿರಲು ಹಚ್ಚಿಟ್ಟ ದೀಪ! ಹೂಡಿತ್ತು ಸಂಚು ದುರ್ವಿಧಿ ನೀತಿಗೆಟ್ಟವರ ಪಡಸಾಲೆಯಲಿ!Last Updated 13 ಸೆಪ್ಟೆಂಬರ್ 2025, 23:33 IST