ಸೋಮವಾರ, 16 ಮಾರ್ಚ್ 2026
×
ADVERTISEMENT

ರೈತರಲ್ಲಿ ಆತಂಕ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂತಸ: ಜೀವ್ನಾನಾ? ಏರ್‌ಪೋರ್ಟಾ?

ಬೆಂಗಳೂರು ಸಮೀಪ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರ ತೀರ್ಮಾನ
Published : 26 ಜುಲೈ 2025, 23:30 IST
Last Updated : 26 ಜುಲೈ 2025, 23:30 IST
ADVERTISEMENT
ಫಾಲೋ ಮಾಡಿ
Comments
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಮಾಗಡಿ ಮತ್ತು ಕನಕಪುರ ಸಮೀಪ ಆಯ್ಕೆ ಮಾಡಿದ ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಪರಿಶೀಲಿಸಿದೆ. ಇದರಿಂದ ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಖುಷಿಯಾಗಿದ್ದಾರೆ. ಪ್ರಜಾವಾಣಿಯ ಹಿರಿಯ ವರದಿಗಾರ ಈ ಸ್ಥಳಗಳಿಗೆ ಭೇಟಿ ನೀಡಿ ಸಿದ್ಧಪಡಿಸಿದ ಬರಹ...
ಹಿಪ್ಪುನೇರಳೆ ಹೊಲದಲ್ಲಿ ಯುವ ರೈತ
ಹಿಪ್ಪುನೇರಳೆ ಹೊಲದಲ್ಲಿ ಯುವ ರೈತ
ಮುಂದೆ ಏನಾಗುತ್ತೋ ಎಂಬ ದುಗುಡದಲ್ಲಿ ಬಸವೇನಹಳ್ಳಿಯ ಗಂಗಯ್ಯ
ಮುಂದೆ ಏನಾಗುತ್ತೋ ಎಂಬ ದುಗುಡದಲ್ಲಿ ಬಸವೇನಹಳ್ಳಿಯ ಗಂಗಯ್ಯ
ಮಾಗಡಿ ತಾಲ್ಲೂಕು ಸೋಲೂರು ಹೋಬಳಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣದ್ದೇ ಚರ್ಚೆ...
ಮಾಗಡಿ ತಾಲ್ಲೂಕು ಸೋಲೂರು ಹೋಬಳಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣದ್ದೇ ಚರ್ಚೆ...
ಹೊಲಗಳಲ್ಲೇ ಇದೆ ಪೂರ್ವಜರ ಸಮಾಧಿ 
ಹೊಲಗಳಲ್ಲೇ ಇದೆ ಪೂರ್ವಜರ ಸಮಾಧಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT