ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ರೈತ ಗೀತೆಗಳು ಮತ್ತು ಪರಿಸರ ಗೀತೆಗಳು

Last Updated 7 ಅಕ್ಟೋಬರ್ 2020, 13:10 IST
ಅಕ್ಷರ ಗಾತ್ರ

ಬೀದರ್: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ರೈತ ಗೀತೆಗಳು ಮತ್ತು ಪರಿಸರ ಗೀತೆಗಳ ಕಾರ್ಯಕ್ರಮ ನಡೆಯುತ್ತಿದೆ.

ಕಲಾವಿದರಾಗಿ ಬೀದರ್‌ನ ಶಂಭುಲಿಂಗ ವಾಲ್ದೊಡ್ಡಿ, ಮನೋಹರ್‌, ಎಂ.ಎಸ್‌ ವಿಜಯಕುಮಾರ್‌ ಸೋನಾರೆ, ಶಿವಕುಮಾರ್‌ ಪಾಂಚಾಳ, ಸುನೀಲ್‌ ಕಡ್ಡೆ, ಯೇಸುದಾಸ್‌ ಅಲಿಯಂಬುರೆ ಪಾಲ್ಗೊಂಡಿದ್ದಾರೆ.

ಇಂದು ಸಂಜೆ 6 ರಿಂದ 7ರ ವರೆಗೆ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮವನ್ನು fb.com/prajavani.net ನಲ್ಲಿ ವೀಕ್ಷಿಸಬಹುದು.

ಕಾರ್ಯಕ್ರಮವನ್ನುಇಲ್ಲಿಯೂ ವೀಕ್ಷಿಸಬಹುದು...

ರೈತ ಗೀತೆಗಳು ಮತ್ತು ಪರಿಸರ ಗೀತೆಗಳು- ಭಾಗ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT