ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಕಥೆ (ಕಲೆ/ ಸಾಹಿತ್ಯ)

ADVERTISEMENT

ಡಿ.ಎನ್. ಶ್ರೀನಾಥ್ ಅವರ ಕಥೆ: ಉತ್ತರಿಸಲಾಗದ ಪ್ರಶ್ನೆಗಳು

ಬೆಳಗ್ಗೆಯ ಸುಮಾರು ಎಂಟು ಗಂಟೆ. ಆನಂದರು ಕಚೇರಿಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗಲೇ ಡ್ರೈವರ್ ಪತ್ರ ಹಿಡಿದು ಒಳಗೆ ಬಂದ. ಸುಯೋಗವೆಂಬಂತೆ ಅಂಚೆಯವನು ಗೇಟ್ ಸಮೀಪದಲ್ಲಿಯೇ ಅವನನ್ನು ಭೇಟಿಯಾಗಿದ್ದ.
Last Updated 19 ಅಕ್ಟೋಬರ್ 2024, 23:30 IST
ಡಿ.ಎನ್. ಶ್ರೀನಾಥ್ ಅವರ ಕಥೆ: ಉತ್ತರಿಸಲಾಗದ ಪ್ರಶ್ನೆಗಳು

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಾಗೀಶ್ವರ ರಾವ್ ಅವರಿಗೀಗ ಚಿಂತೆ ಆರಂಭವಾಗಿತ್ತು. ಯಾವತ್ತೂ ಸಮಯಪಾಲನೆ ಮಾಡಿ ಮಾಡಿ ಅಭ್ಯಾಸವಾಗಿದ್ದ ಅವರಿಗೆ ಇದು ಹೊಸ ಅನುಭವ. ಪೋಲೀಸರಲ್ಲಿ ಹೇಳಿದರೆ ಏನಾದರೂ ಪ್ರಯೋಜನ ಆದೀತೇನೋ ಎಂದುಕೊಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿದರು
Last Updated 12 ಅಕ್ಟೋಬರ್ 2024, 22:30 IST
ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ: ಅಬ್ದುಲ್ ಶಕೂರನ ನಗು

ನಾವು ನಿನಗೆ ಹೊಡೆಯುತ್ತಿದ್ದೇವೆ, ಆದರೂ ನೀನು ನಗುತ್ತಿದ್ದೀಯ. ನೋಡು, ಅದೆಷ್ಟು ನಿಜವಾದ, ಪ್ರೀತಿಯ ಮತ್ತು ಅದ್ಭುತ ನಗು..
Last Updated 5 ಅಕ್ಟೋಬರ್ 2024, 23:30 IST
ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ: ಅಬ್ದುಲ್ ಶಕೂರನ ನಗು

ಪ್ರೇಮಕುಮಾರ್ ಹರಿಯಬ್ಬೆ ಅವರ ಕಥೆ: ಸಿಕ್ಕುಗಳು

‘ನಿನ್ನ ಹಾಬಿಗಳಿಗೆ ನನ್ನಿಂದ ಅಡ್ಡಿ ಇರಲ್ಲ ಅಂತ ಮದುವೆಗೆ ಮೊದಲು ಹೇಳಿದ್ದೆ. ಈಗಲೂ ಹೇಳ್ತೀನಿ, ಈ ಮನೆಯಲ್ಲಿ ಅನುಕೂಲಗಳು ಕಡಿಮೆ ಅನ್ನಿಸಿದರೆ ಹೇಳು.
Last Updated 29 ಸೆಪ್ಟೆಂಬರ್ 2024, 0:31 IST
ಪ್ರೇಮಕುಮಾರ್ ಹರಿಯಬ್ಬೆ ಅವರ ಕಥೆ: ಸಿಕ್ಕುಗಳು

ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಅವನ ಹೆಸರು ಮುಕುಂದ. ಹತ್ತನೆಯ ತರಗತಿ ಪಾಸಾಗಿದ್ದಾನೆ. ಹತ್ತು ವರ್ಷಗಳಿಂದ ಮನೆಮನೆಗೆ ಹೋಗಿ ವಿದ್ಯುತ್‌ ಮೀಟರನ್ನು ಪರಿಶೀಲಿಸಿ ಖರ್ಚಾದ ವಿದ್ಯುತ್ತಿಗೆ ಬಿಲ್‌ ನೀಡಿ ಬರುವುದಷ್ಟು ಅವನ ಕಾಯಕ. ತಿಂಗಳಿಗೆ ಎರಡು ಸಾವಿರ ಮನೆಗಳಿಗೆ ಭೇಟಿ ನೀಡಬೇಕು.
Last Updated 22 ಸೆಪ್ಟೆಂಬರ್ 2024, 0:25 IST
ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ

ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ
Last Updated 15 ಸೆಪ್ಟೆಂಬರ್ 2024, 0:58 IST
ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ

ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ

ಬೋಣಿಗೆ ಅವನವ್ವ ಕೊಬ್ಬರಿ ತರಲಿಲ್ಲ ಅಂತ ಒದ್ದಾಗ ಅವನು ಓಡಿಹೋದ ದಿಕ್ಕನ್ನೇ ನೋಡತ್ತ ನಿಂತ ಕಿಟಕಿಗೆ ಕಂಡಿದ್ದು-ಬೋಣಿ ಬೊಕ್ಕಣದಾಗಿದ್ದ ಎಂಟಾಣೆನ ಕಿಷ್ಣಣ್ಣನಿಗೆ ಕೊಟ್ಟು ಅಂಗಡಿ ಹೊರಗಿಟ್ಟಿದ್ದ ಪ್ಲಾಸ್ಟಿಕ್ ಬಕೀಟಿಗೆ ಕೈಹಾಕಿ ಎರಡು ಕೊಬ್ಬರಿ ಚೂರ ನೀರಿನಿಂದ ತೆಗೆದು ಕಿಷ್ಣಣ್ಣನಿಗೆ ತೋರಿಸಿದ.
Last Updated 1 ಸೆಪ್ಟೆಂಬರ್ 2024, 1:50 IST
ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ
ADVERTISEMENT

ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ

ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ
Last Updated 24 ಆಗಸ್ಟ್ 2024, 22:30 IST
ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ

ಎಚ್.ಟಿ. ಪೋತೆ ಅವರ ಕಥೆ 'ಹುಕುಂ ಪತ್ರ'

ಸೂರ್ಯ ತಾಯಿ ಹೊಟ್ಟಿ ಸೇರಲು ಹವಣಿಸುತ್ತಿದ್ದ. ಕಾರು ದುರ್ಗದ ಕೋಟೆ ದಾಟಿ ಕಲ್ಯಾಣದ ನಾಡಿಗೆ ಮುಖ ಮಾಡಿ ತನ್ನ ನೆರಳು ಹಿಂದೆ ಹಾಕುತ್ತಾ ಮುಂದೆ ಸಾಗಿತ್ತು.
Last Updated 17 ಆಗಸ್ಟ್ 2024, 23:34 IST
ಎಚ್.ಟಿ. ಪೋತೆ ಅವರ ಕಥೆ 'ಹುಕುಂ ಪತ್ರ'

ಕಥೆ | ಹಳ್ಳಿಯ ಕಥೆ

ಹಳ್ಳಿಯಲ್ಲಿ ಇಂಥ ಸಡಗರ ಮೊದಲ ಬಾರಿಗೆ ಸಂಭವಿಸಿತು. ಹೀಗಾಗಿ ಯಾರಿಗೂ, ಇದಕ್ಕೆ ಸಂತೋಷ ಪಡಬೇಕೋ ಅಥವಾ ರೇಗಬೇಕೋ, ಉತ್ಸವವನ್ನು ಆಚರಿಸಬೇಕೋ ಅಥವಾ ಶೋಕದ ಮೆರವಣಿಗೆ ಮಾಡಬೇಕೋ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.
Last Updated 10 ಆಗಸ್ಟ್ 2024, 23:52 IST
ಕಥೆ | ಹಳ್ಳಿಯ ಕಥೆ
ADVERTISEMENT
ADVERTISEMENT
ADVERTISEMENT