ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕಥೆ

ADVERTISEMENT

ಜಿ. ವೀರಭದ್ರಗೌಡ ಅವರ ಕಥೆ: ಬ್ಲಾಕ್ ಇಂಕ್

ಸೆಲ್ಲಾರೆಲ್ಲಾ ಮಕ್ಕಳಿಂದ ಪುಷ್ಕಳವಾಗಿ ಅರಳಿದ ಹೂದೋಟದಂತಿದೆ. ತರ ತರದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿರುವಂತೆ ಮಕ್ಕಳ ಚಿರಾಟ...
Last Updated 12 ಅಕ್ಟೋಬರ್ 2025, 0:52 IST
 ಜಿ. ವೀರಭದ್ರಗೌಡ ಅವರ ಕಥೆ: ಬ್ಲಾಕ್ ಇಂಕ್

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಅವನು ಅಸ್ವಸ್ಥ ಇರಬೇಕು

ಕಥೆ: ಕ್ರಿಸ್ಟಿನಾ ಜೀವನದ ಸಂಕಷ್ಟ, ಗಂಡ ಕೃಷ್ಣಮೂರ್ತಿಯ ಅಸ್ಥಿರ ವರ್ತನೆ, ಮಕ್ಕಳ ಜತೆಗಿನ ಹೋರಾಟ ಮತ್ತು ಬದುಕಿನ ನಿರ್ಧಾರಗಳ ಹೃದಯಸ್ಪರ್ಶಿ ಕಥನ — ‘ಅವನು ಅಸ್ವಸ್ಥ ಇರಬೇಕು’.
Last Updated 4 ಅಕ್ಟೋಬರ್ 2025, 23:30 IST
ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಅವನು ಅಸ್ವಸ್ಥ ಇರಬೇಕು

ಎಂ ಜೆ ಅಲ್ಪೋನ್ಸ್‌ ಪಿಂಟೋ ತೀರ್ಥಹಳ್ಳಿ ಅವರ ಕಥೆ: ವಠಾರದ ಕ್ರಿಸ್‌ಮಸ್

Village Christmas: ಚಾರ್ಲಿಯ ಅಜ್ಜಿ ವಠಾರದ ಹುಡುಗರ ಬದಲಾವಣೆ, ಇಸ್ರೇಲ್‌ನಿಂದ ಬಂದ ಹಣದ ಪ್ರಭಾವ, ಗೋದಲಿ ನಿರ್ಮಾಣದ ಕೊರತೆ ಹಾಗೂ ಕ್ರಿಸ್‌ಮಸ್ ಸಂಭ್ರಮದಲ್ಲಿ ಕಾಣಿಸಿದ ಪರಿವರ್ತನೆಗಳನ್ನು ಎದುರಿಸುತ್ತಾಳೆ.
Last Updated 27 ಸೆಪ್ಟೆಂಬರ್ 2025, 22:18 IST
ಎಂ ಜೆ ಅಲ್ಪೋನ್ಸ್‌ ಪಿಂಟೋ ತೀರ್ಥಹಳ್ಳಿ ಅವರ ಕಥೆ: ವಠಾರದ ಕ್ರಿಸ್‌ಮಸ್

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಹೊಳೆಯುವ ಮುಖಗಳು

Memory Disorder: ಮರೆವು ಸ್ಮೃತಿಗಳಲ್ಲ, ಮುಖಗಳಲ್ಲಿದೆ. ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿದ ದಿನಕರ್ ಜೋಶಿ ಅವರ ಈ ಕಥೆಯಲ್ಲಿ, ನೆನಪು, ಮುಖ ಮತ್ತು ಸಂಬಂಧಗಳ ನಡುವಿನ ಸಂಕೀರ್ಣತೆ ಕುರಿತ ಆಳವಾದ ವಿಶ್ಲೇಷಣೆ ಸಿಗುತ್ತದೆ.
Last Updated 20 ಸೆಪ್ಟೆಂಬರ್ 2025, 23:30 IST
ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಹೊಳೆಯುವ ಮುಖಗಳು

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಬಿರುಕು

Communal Violence: ಸಣ್ಣೂರಿನ ಕೋಮು ಸಾಮರಸ್ಯ ಭಂಗವಾಗಿ, ಗಾಸಿಪ್‌ ಮತ್ತು ಶಂಕೆಗಳಿಂದ ಮೂಸೇನ ಕುಟುಂಬ, ಕೊರಪ್ಪೋಳುವಿನ ಮಗಳು ಹಾಗೂ ಊರವರ ಬದುಕುಗಳು ಚೂರುಚೂರಾಗುವ ‘ಬಿರುಕು’ ಕಥೆ; ಧರ್ಮದ ಹೆಸರಲ್ಲಿ ಮಾನವೀಯತೆ ಹಾಳಾಗುವ ನೋವು ಮಿಡಿಯುತ್ತದೆ.
Last Updated 13 ಸೆಪ್ಟೆಂಬರ್ 2025, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಬಿರುಕು

ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ

Sunday supplement story by samudyata v ramu ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ
Last Updated 6 ಸೆಪ್ಟೆಂಬರ್ 2025, 16:01 IST
ಕಥೆ: ಮಾಯಕಾರ ಜೋಗಿಬಂದು ಬಾಗಿ ಬಾಗಿ ನೋಡುತ್ತಾನೆ

ನಾಕಿನ್ ದವೆ ಅವರ ಕಥೆ: ನಾಯಿಯ ಸಾವು

ನಾಕಿನ್ ದವೆ ಅವರ ಕಥೆ: ನಾಯಿಯ ಸಾವು
Last Updated 31 ಆಗಸ್ಟ್ 2025, 0:24 IST
ನಾಕಿನ್ ದವೆ ಅವರ ಕಥೆ: ನಾಯಿಯ ಸಾವು
ADVERTISEMENT

ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

Kannada Literature Story: “ದೇಹದ ಉಬ್ಬುತಗ್ಗುಗಳೆಲ್ಲ ಮಾಂಸದ ಮುದ್ದೆಗಳು. ಆಕರ್ಷಣೆ, ಪ್ರೀತಿ, ಕಾಮ, ಮೋಹ ಇವೆಲ್ಲ ಹಾರ್ಮೋನುಗಳ ಹಾರಾಟ. ಇವುಗಳ ಮೆರೆದಾಟವೆಲ್ಲ ಮುಗಿದಮೇಲೇನೇ ಪರಸ್ಪರರು ಅರ್ಥವಾಗೋದು. ನನ್ನ ಪ್ರಕಾರ ನಿಜವಾದ ದಾಂಪತ್ಯ...
Last Updated 23 ಆಗಸ್ಟ್ 2025, 23:30 IST
ಶ್ರೀದೇವಿ ಕಳಸದ ಅವರ ಕಥೆ ‘ಮಿನುಗುತಾರೆ’

ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

Gujarati Story Translation: ಜ್ಯೋತಿಷ್ ಜಾನಿ ಅವರ ಮೂಲ ಗುಜರಾತಿ ಕಥೆಯನ್ನು ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ‘ಹೆಸರಿಲ್ಲ’ ವ್ಯಕ್ತಿಯ ವಿಚಿತ್ರ ಬದುಕು, ಹೆಸರು-ಅಸ್ತಿತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ...
Last Updated 16 ಆಗಸ್ಟ್ 2025, 23:34 IST
ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ 'ದಡ ಸೇರದ ದೋಣಿ'

ಪ. ರಾಮಕೃಷ್ಣ ಶಾಸ್ತ್ರಿ ಅವರ 'ದಡ ಸೇರದ ದೋಣಿ' ಕಥೆಯಲ್ಲಿ ಹಳ್ಳಿಯವರು ಅಣೆಕಟ್ಟು ನಿರ್ಮಾಣದ ವಿರುದ್ಧ ಹೋರಾಡುವ ಸಂದರ್ಭದಲ್ಲಿನ ದ್ರೋಹ, ಭ್ರಷ್ಟಾಚಾರ ಮತ್ತು ಬದುಕುಳಿವಿನ ಹೋರಾಟದ ಹೃದಯಸ್ಪರ್ಶಿ ಚಿತ್ರಣ.
Last Updated 9 ಆಗಸ್ಟ್ 2025, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ 'ದಡ ಸೇರದ ದೋಣಿ'
ADVERTISEMENT
ADVERTISEMENT
ADVERTISEMENT