ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕಥೆ (ಕಲೆ/ ಸಾಹಿತ್ಯ)

ADVERTISEMENT

ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

ತಾಯಿ ತೀರಿಕೊಂಡ ನಂತರ ಜೀವನ ಸಾಗಿಸುವುದರಲ್ಲಿ ಅಪ್ಪನಿಗೆ ಆಸಕ್ತಿ ಇರಲಿಲ್ಲ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಕಾಲ ಅಮ್ಮನೊಂದಿಗೆ ಕಳೆದ ಮನೆಯ ಮಧುರ ನೆನಪುಗಳು ಪ್ರತಿ ನಿಮಿಷದಲ್ಲೂ ನಮ್ಮನ್ನೆಲ್ಲ ಕಾಡುತ್ತಲೇ ಇತ್ತು
Last Updated 23 ಸೆಪ್ಟೆಂಬರ್ 2023, 23:30 IST
ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

ಕಥೆ: ಮಾನಚಿತ್ರ

ಪೃಥ್ವಿಯ ಆಳದಿಂದ ನನ್ನನ್ನು ಎಳೆದು ಹೊರ ತರುವ ಅನೇಕ ಪ್ರಯತ್ನಗಳು ತುಂಬಾ ಹೊತ್ತಿನಿಂದ ನಡೆಯುತ್ತಿತ್ತು. ಕಡೆಗೆ ನನ್ನನ್ನು ಟ್ಯಾಂಕರ್‍ನಲ್ಲಿ ತುಂಬಿ ರಭಸದಿಂದ ತಳ್ಳುವ ಪ್ರಯತ್ನ ಪ್ರಾರಂಭವಾಗಿತ್ತು. ನನ್ನ ಪಯಣ ಕುಲುಕಾಡುತ್ತಾ ಸಾಗಿತು
Last Updated 16 ಸೆಪ್ಟೆಂಬರ್ 2023, 23:30 IST
ಕಥೆ: ಮಾನಚಿತ್ರ

ವಿನಯ್‌ ಕುಮಾರ್‌ ಎಂ.ಜಿ. ಅವರ ಕಥೆ: ಬೋರ

ಮೈಸೂರ್ನಾಗೆ ದೊಡ್ಡು ವಸ್ತು ಪ್ರದರ್ಸನುವಂತೆ. ದಸರಾ ಟೇಮ್ನಲ್ಲಿ ಶ್ಯಾನೆ ಚಂದಾಗಿರ್ತೈತಂತೆ. ನಮ್ಮ್ಯಾಡಮ್ಮು ಯೋಳ್ತಿದ್ರು ನನ್ನೂ ಕರ್ಕಂಡೋಗವ್ವೋ.... ಅವ್ವೋ.. ಅವ್ವೋ.. ಪ್ಲೀಸವ್ವೋ.. ಪ್ಲೀಸು” ಎಂದು ಮೂರು ದಿನದಿಂದ ಲಕ್ಷ್ಮವ್ವನನ್ನು ಪೀಡಿಸುತಿದ್ದ ಬೋರ.....
Last Updated 9 ಸೆಪ್ಟೆಂಬರ್ 2023, 23:30 IST
ವಿನಯ್‌ ಕುಮಾರ್‌ ಎಂ.ಜಿ. ಅವರ ಕಥೆ: ಬೋರ

ಪರ್ಲ್ ಎಸ್. ಬಕ್ ಅವರ ಕಥೆ | ನಿರಾಶ್ರಿತ

ಅವರು ಈಗ ಹೊಸ ರಾಜಧಾನಿಯ ಮೂಲಕ ನಡೆದು ಹೋಗುತ್ತಿದ್ದರು, ಅಪರಿಚಿತ ಹಾಗೂ ದೂರದೇಶದವರಾಗಿ, ಹೌದು, ಅವರದೇ ಆದ ಜಮೀನುಗಳು ಈಗ ನಡೆಯುತ್ತಿರುವ ಈ ಸುಂದರ ರಸ್ತೆಯಿಂದ ಕೆಲವೇ ನೂರು ಮೈಲಿಗಳ ದೂರದಲ್ಲಿದ್ದರೂ ಸಹ.
Last Updated 2 ಸೆಪ್ಟೆಂಬರ್ 2023, 23:30 IST
ಪರ್ಲ್ ಎಸ್. ಬಕ್ ಅವರ ಕಥೆ | ನಿರಾಶ್ರಿತ

ಜ್ಯೋತಿ ಅವರ ಕಥೆ: ಬಲೀಂದ್ರ ಲೆಪ್ಪು...

ಪ್ರತಿವರ್ಷದಂತೆ, ಇಂದು ದೀಪಾವಳಿಯ ಮೂರನೆಯ ದಿನದ ಸಂಜೆ. ಎಂದಿನಂತೆ, ತುಳುನಾಡಿನ ರೈತರು ಸಂಭ್ರಮದಿಂದ 'ಬಲೀಂದ್ರ ಲೆಪ್ಪು'ಗೆ(ಬಲೀಂದ್ರನ ಕರೆಯುವುದು) ಸಿದ್ಧವಾಗುತ್ತಿದ್ದಾರೆ. ಗದ್ದೆ ಇರುವ ಮನೆಗಳ ಗಂಡಸರೆಲ್ಲಾ ಇದರಲ್ಲಿ ಸಂಭ್ರಮದಿಂದ ತೊಡಗಿಸಿಕೊಳ್ಳುತ್ತಾರೆ.
Last Updated 26 ಆಗಸ್ಟ್ 2023, 23:30 IST
ಜ್ಯೋತಿ ಅವರ ಕಥೆ: ಬಲೀಂದ್ರ ಲೆಪ್ಪು...

ಬಿ.ಎಲ್. ವೇಣು ಅವರ ಸಣ್ಣ ಕಥೆ: ಸೋಲೊಪ್ಪದವಳು

ಪ್ರಾಯಶ: ಹೆಣ್ಣು ಎಲ್ಲರ ಪಾಲಿನ ಪ್ರಶ್ನೆಯಗೋದು, ಬದುಕಬಾರದ ರೀತಿಯಲ್ಲಿ ಬದುಕುವಂತಾದಾಗ, ಪ್ರಶ್ನೆಯಾದರೆ ಉತ್ತರ ಕಂಡುಕೊಳ್ಳಬಹುದೇನೋ, ಸಮಸ್ಯೆಯಾದರೆ?
Last Updated 19 ಆಗಸ್ಟ್ 2023, 23:30 IST
ಬಿ.ಎಲ್. ವೇಣು ಅವರ ಸಣ್ಣ ಕಥೆ: ಸೋಲೊಪ್ಪದವಳು

ಕಥೆ | ಸಂತೆಯಲ್ಲಿ ನಕ್ಕವನು

ದಿನವೂ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಂಡರೂ, ಎಂದೋ ಒಂದು ದಿನ ‘ಅರೇ ಹೊಟ್ಟೆ ಯಾವಾಗ ಇಷ್ಟು ಅಗಲವಾಯ್ತು?
Last Updated 13 ಆಗಸ್ಟ್ 2023, 0:30 IST
ಕಥೆ | ಸಂತೆಯಲ್ಲಿ ನಕ್ಕವನು
ADVERTISEMENT

ಶಿವಕುಮಾರ್‌ ಕಂಪ್ಲಿ ಅವರ ಅನುವಾದಿತ ಕಥೆ: ಒಂದು ಭದ್ರತೆ ಒಂದು ಭರವಸೆ

ಕಥೆ: ಒಂದು ಭದ್ರತೆ ಒಂದು ಭರವಸೆ
Last Updated 5 ಆಗಸ್ಟ್ 2023, 23:30 IST
ಶಿವಕುಮಾರ್‌ ಕಂಪ್ಲಿ ಅವರ ಅನುವಾದಿತ ಕಥೆ: ಒಂದು ಭದ್ರತೆ ಒಂದು ಭರವಸೆ

ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ಬಂಕ್ಸಾಲಿಗೆ ಹೊರಟಿರುವ ಮಾರ ಮತ್ತು ಅರ್ಕಸಾಲಿ ಜೋಡಿಯನ್ನು ಬೇಡ್ತಿ ಹೊಳೆದಂಡೆ ಸಾಲಿನ ದಾರಿಯಲ್ಲಿ ಮುಸ್ಸಂಜೆ ಮುಸುಕಿತು.
Last Updated 29 ಜುಲೈ 2023, 23:30 IST
ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ
Last Updated 26 ಜುಲೈ 2023, 11:29 IST
ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ
ADVERTISEMENT