ಕೃಷ್ಣಶಾಸ್ತ್ರಿ ಅವರ ಕೃತಿಗಳಾದ ವಚನಭಾರತ, ಕಥಾಮೃತ, ನಿರ್ಮಲಭಾರತಿ, ಬಂಕಿಮಚಂದ್ರ: ಭಾಷಣಗಳು ಮತ್ತು ಲೇಖನಗಳು, ಶ್ರೀಪತಿಯ ಕಥೆಗಳು, ಸಂಸ್ಕೃತ ನಾಟಕ, ಸರ್ವಜ್ಞ ಕವಿ, ಭಾಸಕವಿ, ಗದಾಯುದ್ಧ ನಾಟಕ ಮತ್ತು ಅದರ ನಾಯಕ, ನಾಗ ಮಹಾಶಯ, ಈಶ್ವರ ಕವಿ ವಿರಚಿತಂ ಕವಿ ಜಿಹ್ವಾ ಬಂಧನಂ ಮತ್ತು ಪ್ರೊ.ಟಿ.ಎಸ್. ವೆಂಕಣ್ಣಯ್ಯ ಅವರೊಂದಿಗೆ ಸಹ ಸಂಪಾದಕತ್ವ ಮಾಡಿದ ಹರಿಶ್ಚಂದ್ರ ಕಾವ್ಯಸಂಗ್ರಹದಿಂದ ಆಯ್ದ ಮುನ್ನುಡಿ ಗಣಕೀಕರಣಗೊಳ್ಳಲಿವೆ.