<p><strong>ಸೆಪ್ಟೆಂಬರ್ 9, ಶುಕ್ರವಾರ<br /> ಬುದ್ದಿಮಾಂದ್ಯರ ಸಂಘ:</strong> ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸುವರ್ಣ ಮಹೋತ್ಸವ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಸಂಜೆ 6.30.<br /> <br /> <strong>ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ:</strong> ಬೆಂಗಳೂರು ಡೇರಿ ಆವರಣ. ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕದ ಶಿಲಾನ್ಯಾಸಕ್ಕೆ ಚಾಲನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಸಚಿವರಾದ ರೇವುನಾಯಕ್ ಬೆಳಮಗಿ, ಬಿ.ಎನ್.ಬಚ್ಚೇಗೌಡ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಆರ್.ಅಶೋಕ, ಎ.ನಾರಾಯಣಸ್ವಾಮಿ, ಲಕ್ಷ್ಮಣ ಎಸ್. ಸವದಿ, ಸಿ.ಪಿ.ಯೋಗೇಶ್ವರ್, ಸಂಸದರಾದ ಅನಂತಕುಮಾರ್, ಪಿ.ಸಿ.ಮೋಹನ್. ಮಧ್ಯಾಹ್ನ 12.15. <br /> <br /> <strong>ಬೆಂಗಳೂರು ವಕೀಲರ ಸಂಘ: </strong>ನಗರ ಸಿವಿಲ್ ನ್ಯಾಯಾಲಯ ಆವರಣ. ವಕೀಲರ ಭವನದ 3ನೇ ಹಂತದ ಕಟ್ಟಡ ನಿರ್ಮಾಣದ ಶಿಲಾನ್ಯಾಸ- ಡಿ.ವಿ.ಸದಾನಂದಗೌಡ. ಅತಿಥಿಗಳು-ಸಚಿವರಾದ ಸಿ.ಎಂ.ಉದಾಸಿ, ಎಸ್.ಸುರೇಶ್ಕುಮಾರ್, ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ. ಸಂಜೆ 5. <br /> <br /> <strong>ಬೆಂಗಳೂರು ಚಿನ್ನ ಬೆಳ್ಳಿ ಮತ್ತು ವಿವಿಧ ಕುಶಲಕರ್ಮಿಗಳ ಹಾಗೂ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ: </strong>ಸತ್ಯನಾರಾಯಣ ಸಮುದಾಯ ಭವನ, ಕಬ್ಬನ್ಪೇಟೆ. ಕಚೇರಿ ಉದ್ಘಾಟನೆ- ಮಾಜಿ ಶಾಸಕ ಆರ್.ವಿ.ದೇವರಾಜ್. ಅತಿಥಿಗಳು- ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ವಕೀಲ ಬಿ.ಕೆ. ನರೇಂದ್ರಬಾಬು. ಮಧ್ಯಾಹ್ನ 1.30. <br /> <br /> <strong>ಕರ್ನಾಟಕ ಇತಿಹಾಸ ಅಕಾಡೆಮಿ:</strong> ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. 25ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. `ಇತಿಹಾಸ ದರ್ಶನ~ ಸಂಚಿಕೆ ಬಿಡುಗಡೆ- ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ಗೋಪಾಲ್. ಅಧ್ಯಕ್ಷತೆ- ಅಕಾಡೆಮಿಯ ಗೌರವಾಧ್ಯಕ್ಷ ಡಾ.ಸೂರ್ಯನಾಥ ಕಾಮತ್. ಬೆಳಿಗ್ಗೆ 10.<br /> <br /> <strong>ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟ:</strong> ಶಿಕ್ಷಕರ ಸದನ, ಕೆ.ಜಿ.ರಸ್ತೆ. ತೃತೀಯ ರಾಜ್ಯ ಸಮ್ಮೇಳನ. ಅತಿಥಿಗಳು- ಡಾ.ಎಚ್.ಟಿ.ಪೋತೆ, `ಅಗ್ನಿ~ ಶ್ರೀಧರ್, ಡಾ.ಬಂಜಗೆರೆ ಜಯಪ್ರಕಾಶ್, ಎಂ.ವೆಂಕಟಸ್ವಾಮಿ. ಮಧ್ಯಾಹ್ನ 12.<br /> <br /> <strong>ಕನ್ನಡ ಯುವಜನ ಸಂಘ: </strong>ಎಚ್. ಸಿದ್ಯಯ್ಯ ರಸ್ತೆ, ಹೊಂಬೇಗೌಡನಗರ, ಪ್ರೊ.ಎ.ಆರ್.ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು:</strong> ಯವನಿಕಾ, ನೃಪತುಂಗ ರಸ್ತೆ. ಅರ್ಚನಾ ಪುಣ್ಯೇಶ್ ಅವರಿಂದ ನೃತ್ಯ ಪ್ರದರ್ಶನ. ಸಂಜೆ 6.30. <br /> <br /> <strong>ಶಾಂಭವಿ ನೃತ್ಯ ಶಾಲೆ:</strong> ಕನ್ನಡ ಭವನ, ಜೆ.ಸಿ.ರಸ್ತೆ. ಗೆಜ್ಜೆನಾದದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸಂಜೆ 6.30. <br /> <br /> <strong>ಕರ್ನಾಟಕ ಕ್ರಾಂತಿ ಸೇನೆ:</strong> ಕನ್ನಡ ಭವನ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ. ಉದ್ಘಾಟನೆ- ನಟರಾದ ಮದನ್ ಪಟೇಲ್, ಮಯೂರ್ ಪಟೇಲ್. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದಿಂದ ಗಾಯನ. ಬೆಳಿಗ್ಗೆ 10.<br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆಎಸ್ಎಸ್ ಸಭಾಂಗಣ, 38ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ. ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಸಂಜೆ 6.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> <strong>ಪ್ರೇರಣಾ: </strong>ಸತ್ಯಗಣಪತಿ ದೇವಸ್ಥಾನ, ಜೆ.ಪಿ.ನಗರ. ಭಗವದ್ಗೀತಾ ಸಾರ ಕುರಿತು ಗಣೇಶ್ ಭಟ್ ಹೋಬಳಿ ಅವರಿಂದ ಉಪನ್ಯಾಸ. ಸಂಜೆ 6.30.<br /> <br /> <strong>ದೇವಗಿರಿ ವೆಂಕಟೇಶ್ವರ ಟ್ರಸ್ಟ್</strong>: ಬನಶಂಕರಿ 2ನೇ ಹಂತ. ಎಸ್.ಎ.ಕಾರ್ತಿಕ್ ಅವರಿಂದ ಗಾಯನ. ಸಂಜೆ 6.30.<br /> <br /> <strong>ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ</strong>: ರಾಜೀವ್ಗಾಂಧಿ ವೃತ್ತದ ಸಮೀಪ, ಶೇಷಾದ್ರಿಪುರ. ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಧಾರ್ಮಿಕ ಪ್ರವಚನ. ಸಂಜೆ 6.30. <br /> <br /> <strong>ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್</strong>: ವಿಜಯರಂಗ, 17ನೇ ಅಡ್ಡರಸ್ತೆ, ವಿಜಯನಗರ. `ಗುಣ ತಾರತಮ್ಯ~ ಕುರಿತು ಪ್ರವಚನ. ಸಂಜೆ 5.30.<br /> <strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವನಗುಡಿ ರಸ್ತೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಂದ ಡಿವಿಜಿ ಅವರ ಕವನಗಳ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: </strong>ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೋಕ್ಯೋಪನಿಷತ್ತು ಕುರಿತು ಪ್ರವಚನ. ಸಂಜೆ 6.<br /> <br /> <strong>ಮದಾನಂದತೀರ್ಥ ಪ್ರವಚನ ಸಮಿತಿ:</strong> ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ. ಹೊಳವನಹಳ್ಳಿ ಶ್ರೀನಿವಾಸಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಪ್ರವಚನ. ಸಂಜೆ 7. <br /> <br /> <strong>ಆದಿನಾಥ ದಿಗಂಬರ ಜಿನಮಂದಿರ</strong>: ಸೌತ್ ಎಂಡ್ ವೃತ್ತ, ಜಯನಗರ. ದಶಲಕ್ಷಣ ಮಹಾಪರ್ವದಲ್ಲಿ `ಉತ್ತಮ ತ್ಯಾಗಧರ್ಮ~ ಕುರಿತು ಪ್ರವಚನ-ಪದ್ಮಶ್ರೀ ಚಂದ್ರಪ್ರಕಾಶ್. ಸಾನ್ನಿಧ್ಯ-ಪಾವನಕೀರ್ತಿ ಮಹಾರಾಜರು. ಮಧ್ಯಾಹ್ನ 3.30. <br /> <br /> <strong>ದೇವಗಿರಿ ಗುರುಸೇವಾ ಸಮಿತಿ</strong>: ಬನಶಂಕರಿ 2ನೇ ಹಂತ. ಅಂಬರೀಷಾಚಾರ್ಯ ಅವರಿಂದ ದ್ವಾದಶ ಸ್ತೋತ್ರ ಕುರಿತು ಪ್ರವಚನ. ಸಂಜೆ 6.30. <br /> <br /> <strong>ವೇದಾಂತ ಸತ್ಸಂಗ ಕೇಂದ್ರ</strong>: ಅಧ್ಯಾತ್ಮ ಮಂದಿರ, ವಿ.ವಿ.ಪುರ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 7.45.<br /> <br /> <strong>ವರಪ್ರದ ಮಿತ್ರಮಂಡಳಿ:</strong> 3ನೇ ಮುಖ್ಯರಸ್ತೆ, ಶ್ರೀಕಂಠೇಶ್ವರ ನಗರ, ಮಹಾಲಕ್ಷ್ಮಿ ಬಡಾವಣೆ . ವಿನಾಯಕನ ಪ್ರತಿಷ್ಠಾಪನೆ ಮತ್ತು ಮಹಾಮಂಗಳಾರತಿ. ಬೆಳಿಗ್ಗೆ 9. ರಸಮಂಜರಿ ಕಾರ್ಯಕ್ರಮ. ಸಂಜೆ 7.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೆಪ್ಟೆಂಬರ್ 9, ಶುಕ್ರವಾರ<br /> ಬುದ್ದಿಮಾಂದ್ಯರ ಸಂಘ:</strong> ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸುವರ್ಣ ಮಹೋತ್ಸವ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಸಂಜೆ 6.30.<br /> <br /> <strong>ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ:</strong> ಬೆಂಗಳೂರು ಡೇರಿ ಆವರಣ. ನಂದಿನಿ ಹಾಲು ಉತ್ಪನ್ನಗಳ ಉತ್ಪಾದನಾ ಘಟಕದ ಶಿಲಾನ್ಯಾಸಕ್ಕೆ ಚಾಲನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಸಚಿವರಾದ ರೇವುನಾಯಕ್ ಬೆಳಮಗಿ, ಬಿ.ಎನ್.ಬಚ್ಚೇಗೌಡ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಆರ್.ಅಶೋಕ, ಎ.ನಾರಾಯಣಸ್ವಾಮಿ, ಲಕ್ಷ್ಮಣ ಎಸ್. ಸವದಿ, ಸಿ.ಪಿ.ಯೋಗೇಶ್ವರ್, ಸಂಸದರಾದ ಅನಂತಕುಮಾರ್, ಪಿ.ಸಿ.ಮೋಹನ್. ಮಧ್ಯಾಹ್ನ 12.15. <br /> <br /> <strong>ಬೆಂಗಳೂರು ವಕೀಲರ ಸಂಘ: </strong>ನಗರ ಸಿವಿಲ್ ನ್ಯಾಯಾಲಯ ಆವರಣ. ವಕೀಲರ ಭವನದ 3ನೇ ಹಂತದ ಕಟ್ಟಡ ನಿರ್ಮಾಣದ ಶಿಲಾನ್ಯಾಸ- ಡಿ.ವಿ.ಸದಾನಂದಗೌಡ. ಅತಿಥಿಗಳು-ಸಚಿವರಾದ ಸಿ.ಎಂ.ಉದಾಸಿ, ಎಸ್.ಸುರೇಶ್ಕುಮಾರ್, ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ. ಅಧ್ಯಕ್ಷತೆ-ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ. ಸಂಜೆ 5. <br /> <br /> <strong>ಬೆಂಗಳೂರು ಚಿನ್ನ ಬೆಳ್ಳಿ ಮತ್ತು ವಿವಿಧ ಕುಶಲಕರ್ಮಿಗಳ ಹಾಗೂ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ: </strong>ಸತ್ಯನಾರಾಯಣ ಸಮುದಾಯ ಭವನ, ಕಬ್ಬನ್ಪೇಟೆ. ಕಚೇರಿ ಉದ್ಘಾಟನೆ- ಮಾಜಿ ಶಾಸಕ ಆರ್.ವಿ.ದೇವರಾಜ್. ಅತಿಥಿಗಳು- ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ವಕೀಲ ಬಿ.ಕೆ. ನರೇಂದ್ರಬಾಬು. ಮಧ್ಯಾಹ್ನ 1.30. <br /> <br /> <strong>ಕರ್ನಾಟಕ ಇತಿಹಾಸ ಅಕಾಡೆಮಿ:</strong> ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. 25ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. `ಇತಿಹಾಸ ದರ್ಶನ~ ಸಂಚಿಕೆ ಬಿಡುಗಡೆ- ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ಗೋಪಾಲ್. ಅಧ್ಯಕ್ಷತೆ- ಅಕಾಡೆಮಿಯ ಗೌರವಾಧ್ಯಕ್ಷ ಡಾ.ಸೂರ್ಯನಾಥ ಕಾಮತ್. ಬೆಳಿಗ್ಗೆ 10.<br /> <br /> <strong>ಸಮತಾ ಸೈನಿಕದಳ ವಿದ್ಯಾರ್ಥಿ ಒಕ್ಕೂಟ:</strong> ಶಿಕ್ಷಕರ ಸದನ, ಕೆ.ಜಿ.ರಸ್ತೆ. ತೃತೀಯ ರಾಜ್ಯ ಸಮ್ಮೇಳನ. ಅತಿಥಿಗಳು- ಡಾ.ಎಚ್.ಟಿ.ಪೋತೆ, `ಅಗ್ನಿ~ ಶ್ರೀಧರ್, ಡಾ.ಬಂಜಗೆರೆ ಜಯಪ್ರಕಾಶ್, ಎಂ.ವೆಂಕಟಸ್ವಾಮಿ. ಮಧ್ಯಾಹ್ನ 12.<br /> <br /> <strong>ಕನ್ನಡ ಯುವಜನ ಸಂಘ: </strong>ಎಚ್. ಸಿದ್ಯಯ್ಯ ರಸ್ತೆ, ಹೊಂಬೇಗೌಡನಗರ, ಪ್ರೊ.ಎ.ಆರ್.ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು:</strong> ಯವನಿಕಾ, ನೃಪತುಂಗ ರಸ್ತೆ. ಅರ್ಚನಾ ಪುಣ್ಯೇಶ್ ಅವರಿಂದ ನೃತ್ಯ ಪ್ರದರ್ಶನ. ಸಂಜೆ 6.30. <br /> <br /> <strong>ಶಾಂಭವಿ ನೃತ್ಯ ಶಾಲೆ:</strong> ಕನ್ನಡ ಭವನ, ಜೆ.ಸಿ.ರಸ್ತೆ. ಗೆಜ್ಜೆನಾದದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸಂಜೆ 6.30. <br /> <br /> <strong>ಕರ್ನಾಟಕ ಕ್ರಾಂತಿ ಸೇನೆ:</strong> ಕನ್ನಡ ಭವನ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ. ಉದ್ಘಾಟನೆ- ನಟರಾದ ಮದನ್ ಪಟೇಲ್, ಮಯೂರ್ ಪಟೇಲ್. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದಿಂದ ಗಾಯನ. ಬೆಳಿಗ್ಗೆ 10.<br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆಎಸ್ಎಸ್ ಸಭಾಂಗಣ, 38ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ. ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಸಂಜೆ 6.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> <strong>ಪ್ರೇರಣಾ: </strong>ಸತ್ಯಗಣಪತಿ ದೇವಸ್ಥಾನ, ಜೆ.ಪಿ.ನಗರ. ಭಗವದ್ಗೀತಾ ಸಾರ ಕುರಿತು ಗಣೇಶ್ ಭಟ್ ಹೋಬಳಿ ಅವರಿಂದ ಉಪನ್ಯಾಸ. ಸಂಜೆ 6.30.<br /> <br /> <strong>ದೇವಗಿರಿ ವೆಂಕಟೇಶ್ವರ ಟ್ರಸ್ಟ್</strong>: ಬನಶಂಕರಿ 2ನೇ ಹಂತ. ಎಸ್.ಎ.ಕಾರ್ತಿಕ್ ಅವರಿಂದ ಗಾಯನ. ಸಂಜೆ 6.30.<br /> <br /> <strong>ನಂಜನಗೂಡು ರಾಘವೇಂದ್ರಸ್ವಾಮಿಗಳ ಮಠ</strong>: ರಾಜೀವ್ಗಾಂಧಿ ವೃತ್ತದ ಸಮೀಪ, ಶೇಷಾದ್ರಿಪುರ. ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಧಾರ್ಮಿಕ ಪ್ರವಚನ. ಸಂಜೆ 6.30. <br /> <br /> <strong>ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್</strong>: ವಿಜಯರಂಗ, 17ನೇ ಅಡ್ಡರಸ್ತೆ, ವಿಜಯನಗರ. `ಗುಣ ತಾರತಮ್ಯ~ ಕುರಿತು ಪ್ರವಚನ. ಸಂಜೆ 5.30.<br /> <strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವನಗುಡಿ ರಸ್ತೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಂದ ಡಿವಿಜಿ ಅವರ ಕವನಗಳ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: </strong>ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೋಕ್ಯೋಪನಿಷತ್ತು ಕುರಿತು ಪ್ರವಚನ. ಸಂಜೆ 6.<br /> <br /> <strong>ಮದಾನಂದತೀರ್ಥ ಪ್ರವಚನ ಸಮಿತಿ:</strong> ರಾಘವೇಂದ್ರಸ್ವಾಮಿ ಮಠ, 6ನೇ ಅಡ್ಡರಸ್ತೆ. ಹೊಳವನಹಳ್ಳಿ ಶ್ರೀನಿವಾಸಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಕುರಿತು ಪ್ರವಚನ. ಸಂಜೆ 7. <br /> <br /> <strong>ಆದಿನಾಥ ದಿಗಂಬರ ಜಿನಮಂದಿರ</strong>: ಸೌತ್ ಎಂಡ್ ವೃತ್ತ, ಜಯನಗರ. ದಶಲಕ್ಷಣ ಮಹಾಪರ್ವದಲ್ಲಿ `ಉತ್ತಮ ತ್ಯಾಗಧರ್ಮ~ ಕುರಿತು ಪ್ರವಚನ-ಪದ್ಮಶ್ರೀ ಚಂದ್ರಪ್ರಕಾಶ್. ಸಾನ್ನಿಧ್ಯ-ಪಾವನಕೀರ್ತಿ ಮಹಾರಾಜರು. ಮಧ್ಯಾಹ್ನ 3.30. <br /> <br /> <strong>ದೇವಗಿರಿ ಗುರುಸೇವಾ ಸಮಿತಿ</strong>: ಬನಶಂಕರಿ 2ನೇ ಹಂತ. ಅಂಬರೀಷಾಚಾರ್ಯ ಅವರಿಂದ ದ್ವಾದಶ ಸ್ತೋತ್ರ ಕುರಿತು ಪ್ರವಚನ. ಸಂಜೆ 6.30. <br /> <br /> <strong>ವೇದಾಂತ ಸತ್ಸಂಗ ಕೇಂದ್ರ</strong>: ಅಧ್ಯಾತ್ಮ ಮಂದಿರ, ವಿ.ವಿ.ಪುರ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 7.45.<br /> <br /> <strong>ವರಪ್ರದ ಮಿತ್ರಮಂಡಳಿ:</strong> 3ನೇ ಮುಖ್ಯರಸ್ತೆ, ಶ್ರೀಕಂಠೇಶ್ವರ ನಗರ, ಮಹಾಲಕ್ಷ್ಮಿ ಬಡಾವಣೆ . ವಿನಾಯಕನ ಪ್ರತಿಷ್ಠಾಪನೆ ಮತ್ತು ಮಹಾಮಂಗಳಾರತಿ. ಬೆಳಿಗ್ಗೆ 9. ರಸಮಂಜರಿ ಕಾರ್ಯಕ್ರಮ. ಸಂಜೆ 7.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>