<p>ರಾಶಿಗಳ ಮೇಲೆ ಗ್ರಹಗಳು ಧನಾತ್ಮಕ ಮತ್ತು ಋಣಾತ್ಮಕವಾಗಿ ಎರಡೂ ರೀತಿಯಲ್ಲೂ ಪ್ರಭಾವ ಬೀರುತ್ತವೆ. ಜಾತಕದಲ್ಲಿ ರಾಹು ದುರ್ಬಲನಾದಾಗ ಯಾವೆಲ್ಲ ಸೂಚನೆ ಸಿಗುತ್ತವೆ ಎಂಬ ಮಾಹಿತಿ ನೋಡೋಣ.</p>.ರಾಹು-ಕೇತುಗಳ ರಾಶಿ ಬದಲಾವಣೆಯ ಪರಿಣಾಮ ಯಾವ ರಾಶಿಗೆಲ್ಲ ಲಾಭ?.ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್ಗೆ ವರ. <ul><li><p>ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ.</p></li><li><p>ವ್ಯಾಪಾರ ವಹಿವಾಟುಗಳಲ್ಲಿ ನಷ್ಟವಾಗಲು ಆರಂಭವಾಗುತ್ತದೆ. </p></li><li><p>ನೆಂಟರು ಹಾಗೂ ಸಂಬಂಧಿಕರ ಸ್ನೇಹ, ಭಾಂದವ್ಯ ಕಳೆದುಕೊಳ್ಳಬಹುದು. </p></li><li><p>ಸಂಬಂಧಿಕರು ಅನಾವಶ್ಯಕವಾಗಿ ನಿಮ್ಮ ಮೇಲೆ ಕೋಪಿಸಿಕೊಳ್ಳವುದು.</p></li><li><p>ಅನಾವಶ್ಯಕವಾಗಿ ಹಣ ಖರ್ಚಾಗುವುದು.</p></li><li><p>ಅನಾವಶ್ಯಕ ವಾದ ವಿವಾದಗಳು ನಡೆಯುವುದು.</p></li><li><p>ಅಪಘಾತವಾಗುವುದು.</p></li><li><p>ಪದೇ ಪದೇ ವಾಹನ ಕೆಟ್ಟು ನಿಲ್ಲುವುದು.</p></li><li><p>ಆಹಾರ ಸೇವನೆಯಲ್ಲಿ ಕೂದಲು ಪದೇ ಪದೇ ಸಿಗುವುದು.</p></li></ul><p>ಈ ರೀತಿ ಅನುಭವ ಪದೇ ಪದೇಯಾದರೆ ನಿಮ್ಮ ಜಾತಕದಲ್ಲಿ ರಾಹು ಗ್ರಹ ದುರ್ಬಲನಾಗಿದ್ದಾನೆ ಎಂದರ್ಥ. ಇದಕ್ಕೆ ರಾಹು ಮತ್ತು ಕೇತು ಶಾಂತಿ ಮಾಡಿಸುವುದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಶಿಗಳ ಮೇಲೆ ಗ್ರಹಗಳು ಧನಾತ್ಮಕ ಮತ್ತು ಋಣಾತ್ಮಕವಾಗಿ ಎರಡೂ ರೀತಿಯಲ್ಲೂ ಪ್ರಭಾವ ಬೀರುತ್ತವೆ. ಜಾತಕದಲ್ಲಿ ರಾಹು ದುರ್ಬಲನಾದಾಗ ಯಾವೆಲ್ಲ ಸೂಚನೆ ಸಿಗುತ್ತವೆ ಎಂಬ ಮಾಹಿತಿ ನೋಡೋಣ.</p>.ರಾಹು-ಕೇತುಗಳ ರಾಶಿ ಬದಲಾವಣೆಯ ಪರಿಣಾಮ ಯಾವ ರಾಶಿಗೆಲ್ಲ ಲಾಭ?.ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್ಗೆ ವರ. <ul><li><p>ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ.</p></li><li><p>ವ್ಯಾಪಾರ ವಹಿವಾಟುಗಳಲ್ಲಿ ನಷ್ಟವಾಗಲು ಆರಂಭವಾಗುತ್ತದೆ. </p></li><li><p>ನೆಂಟರು ಹಾಗೂ ಸಂಬಂಧಿಕರ ಸ್ನೇಹ, ಭಾಂದವ್ಯ ಕಳೆದುಕೊಳ್ಳಬಹುದು. </p></li><li><p>ಸಂಬಂಧಿಕರು ಅನಾವಶ್ಯಕವಾಗಿ ನಿಮ್ಮ ಮೇಲೆ ಕೋಪಿಸಿಕೊಳ್ಳವುದು.</p></li><li><p>ಅನಾವಶ್ಯಕವಾಗಿ ಹಣ ಖರ್ಚಾಗುವುದು.</p></li><li><p>ಅನಾವಶ್ಯಕ ವಾದ ವಿವಾದಗಳು ನಡೆಯುವುದು.</p></li><li><p>ಅಪಘಾತವಾಗುವುದು.</p></li><li><p>ಪದೇ ಪದೇ ವಾಹನ ಕೆಟ್ಟು ನಿಲ್ಲುವುದು.</p></li><li><p>ಆಹಾರ ಸೇವನೆಯಲ್ಲಿ ಕೂದಲು ಪದೇ ಪದೇ ಸಿಗುವುದು.</p></li></ul><p>ಈ ರೀತಿ ಅನುಭವ ಪದೇ ಪದೇಯಾದರೆ ನಿಮ್ಮ ಜಾತಕದಲ್ಲಿ ರಾಹು ಗ್ರಹ ದುರ್ಬಲನಾಗಿದ್ದಾನೆ ಎಂದರ್ಥ. ಇದಕ್ಕೆ ರಾಹು ಮತ್ತು ಕೇತು ಶಾಂತಿ ಮಾಡಿಸುವುದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>