ಬುಧವಾರ, 16 ಜುಲೈ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಜೀಪ್: ಎಂಟು ಸಾವು, ಹಲವರಿಗೆ ಗಂಭೀರ ಗಾಯ

Uttarakhand Jeep Accident: ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಥಾಲ್ ಪ್ರದೇಶದ ಸುನಿ ಗ್ರಾಮದಲ್ಲಿ ಜೀಪ್‌ವೊಂದು ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರೆ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜುಲೈ 2025, 2:30 IST
ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಜೀಪ್: ಎಂಟು ಸಾವು, ಹಲವರಿಗೆ ಗಂಭೀರ ಗಾಯ

ಉತ್ತರಾಖಂಡ: ಮಾದಕವಸ್ತು ಎಂಡಿಎಂಎ ಕಾರ್ಖಾನೆ ಜಾಲ ಪತ್ತೆ ಹಚ್ಚಿದ ಪೊಲೀಸರು

ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕ್‌ಮಟ್ಟಾ ಪ್ರದೇಶದಲ್ಲಿ ಎಂಡಿಎಂಎ ಮಾದಕ ದ್ರವ್ಯ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪೊಲೀಸರು ಪತ್ತೆಹಚ್ಚಿ, ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಮಾವೂನ್ ಘಟಕ...
Last Updated 16 ಜುಲೈ 2025, 2:24 IST
ಉತ್ತರಾಖಂಡ: ಮಾದಕವಸ್ತು ಎಂಡಿಎಂಎ ಕಾರ್ಖಾನೆ ಜಾಲ ಪತ್ತೆ ಹಚ್ಚಿದ ಪೊಲೀಸರು

ನಿರೀಕ್ಷೆ ಹೆಚ್ಚಿಸಿದ ಶುಕ್ಲಾ ಸಾಹಸ: ಜಿತೇಂದ್ರ ಸಿಂಗ್‌

2027ರ ಮೊದಲ ತ್ರೈಮಾಸಿಕದಲ್ಲಿ ಮಾನವಸಹಿತ ಗಗನಯಾನ
Last Updated 15 ಜುಲೈ 2025, 16:21 IST
ನಿರೀಕ್ಷೆ ಹೆಚ್ಚಿಸಿದ ಶುಕ್ಲಾ ಸಾಹಸ: ಜಿತೇಂದ್ರ ಸಿಂಗ್‌

ಎಐಎಂಐಎಂ ನೋಂದಣಿ ರದ್ದು: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಜಾತಿ ನೆಚ್ಚಿಕೊಂಡ ಪಕ್ಷಗಳು ದೇಶಕ್ಕೆ ಅಪಾಯಕಾರಿ
Last Updated 15 ಜುಲೈ 2025, 16:13 IST
ಎಐಎಂಐಎಂ ನೋಂದಣಿ ರದ್ದು: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ನಕಾರ

ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

Nipah Contact Tracing: ತಿರುವನಂತಪುರ/ಪಾಲಕ್ಕಾಡ್: ಕೇರಳ ರಾಜ್ಯದಲ್ಲಿ ಮೂವರು ನಿಫಾ ಸೋಂಕಿತರ ಜೊತೆ 675 ಮಂದಿಗೆ ಸಂಪರ್ಕ ಇರುವುದು ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 82 ಮಂದಿಯ ಪರೀಕ್ಷಾ ವರದಿ ನೆಗೆಟಿವ್
Last Updated 15 ಜುಲೈ 2025, 16:11 IST
ಕೇರಳದಲ್ಲಿ ನಿಫಾ: 675 ಜನರಿಗೆ ಸೋಂಕಿತರ ಸಂಪರ್ಕ

ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

Mumbai Blasts : 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಸಾರ್ವಜನಿಕ ಅಭಿಯೋಜಕ ಹಾಗೂ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್‌ ನಿಕಮ್ ಮಾತನಾಡಿದ್ದಾರೆ.
Last Updated 15 ಜುಲೈ 2025, 15:42 IST
ಸಂಜಯ್‌ ದತ್ ಮಾಹಿತಿ ನೀಡಿದ್ದರೆ 267 ಜನರ ಪ್ರಾಣ ಉಳಿಯುತ್ತಿತ್ತು: ಉಜ್ವಲ್‌ ನಿಕಮ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ: ಅಖಿಲೇಶ್

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
Last Updated 15 ಜುಲೈ 2025, 15:41 IST
ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಮುರಿದಿದೆ: ಅಖಿಲೇಶ್
ADVERTISEMENT

ಪೋಶೆ ಕಾರು ಅಪಘಾತ: ಪೊಲೀಸರ ಮನವಿ ತಿರಸ್ಕರಿಸಿದ ಜೆಜೆಬಿ

Juvenile Justice Pune: ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಎದುರು ಸಂಘರ್ಷಕ್ಕೆ ಒಳಪಟ್ಟ 17 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಲು ಕೋರಿದ್ದ ಪುಣೆ ನಗರ ಪೊಲೀಸರ ಮನವಿಯನ್ನು ಬಾಲ ನ್ಯಾಯ ಮಂಡಳಿಯು ಮಂಗಳವಾರ ತಿರಸ್ಕರಿಸಿದೆ.
Last Updated 15 ಜುಲೈ 2025, 15:36 IST
ಪೋಶೆ ಕಾರು ಅಪಘಾತ: ಪೊಲೀಸರ ಮನವಿ ತಿರಸ್ಕರಿಸಿದ ಜೆಜೆಬಿ

ನವದೆಹಲಿ: ವರಿಷ್ಠರ ಭೇಟಿಯಾದ ಅರವಿಂದ ಬೆಲ್ಲದ

Aravind Bellad Lobbying: ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚಿಸಿದರು
Last Updated 15 ಜುಲೈ 2025, 15:27 IST
ನವದೆಹಲಿ: ವರಿಷ್ಠರ ಭೇಟಿಯಾದ ಅರವಿಂದ ಬೆಲ್ಲದ

‘ತಮಿಳುನಾಡಿನಲ್ಲಿ ಕೇಸರಿ ಒಳಸಂಚು ಯಶಸ್ವಿಯಾಗದು’: ಎಂ.ಕೆ. ಸ್ಟಾಲಿನ್

DMK Political Stand: ಚೆನ್ನೈ: ತಮಿಳುನಾಡನ್ನು ವಿಭಜಿಸುವ ‘ದೆಹಲಿಯ ಕೇಸರಿ ಒಳಸಂಚು’ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು
Last Updated 15 ಜುಲೈ 2025, 15:22 IST
‘ತಮಿಳುನಾಡಿನಲ್ಲಿ ಕೇಸರಿ ಒಳಸಂಚು ಯಶಸ್ವಿಯಾಗದು’: ಎಂ.ಕೆ. ಸ್ಟಾಲಿನ್
ADVERTISEMENT
ADVERTISEMENT
ADVERTISEMENT