ಶುಕ್ರವಾರ, 7 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಸ್ಫೋಟಕ ಶತಕ ಸಿಡಿಸಿದ ಡಿ ಕಾಕ್: ಪಾಕ್ ವಿರುದ್ಧ ದಾಖಲೆಯ ಜಯ ದಾಖಲಿಸಿದ ದ.ಆಫ್ರಿಕಾ

South Africa vs Pakistan: ನಿವೃತ್ತಿಯಿಂದ ಮರಳಿದ ಕ್ವಿಂಟನ್ ಡಿ ಕಾಕ್ ಪಾಕ್ ವಿರುದ್ಧದ ಎರಡನೇ ಏಕದಿನದಲ್ಲಿ ಅಜೇಯ 123 ರನ್ ಸಿಡಿಸಿ ದ.ಆಫ್ರಿಕಾಗೆ 48 ಓವರ್‌ಗಳಲ್ಲಿ 8 ವಿಕೆಟ್ ಬಾಕಿ ಇರುವಾಗ ದಾಖಲೆ ಗೆಲುವು ತಂದುಕೊಟ್ಟರು.
Last Updated 7 ನವೆಂಬರ್ 2025, 6:57 IST
ಸ್ಫೋಟಕ ಶತಕ ಸಿಡಿಸಿದ ಡಿ ಕಾಕ್: ಪಾಕ್ ವಿರುದ್ಧ ದಾಖಲೆಯ ಜಯ ದಾಖಲಿಸಿದ ದ.ಆಫ್ರಿಕಾ

WPL 2026: ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಪ್ರಮುಖರನ್ನೇ ಹೊರಗಿಟ್ಟ ತಂಡಗಳು

ಎಲ್ಲ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ
Last Updated 7 ನವೆಂಬರ್ 2025, 2:12 IST
WPL 2026: ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಪ್ರಮುಖರನ್ನೇ ಹೊರಗಿಟ್ಟ ತಂಡಗಳು

ಆಫ್ರಿಕಾ ಎ ವಿರುದ್ಧ 255 ರನ್ ಕಲೆಹಾಕಿದ ಭಾರತ ಎ: ಧ್ರುವ ಜುರೇಲ್ ದಿಟ್ಟ ಶತಕ

India A Cricket: ಟೈಟಲ್‌ ಶತಕವೊಡನೆ ಧ್ರುವ ಜುರೇಲ್ ತಂಡವನ್ನು ಕಷ್ಠಸ್ಥಿತಿಯಿಂದ ಎತ್ತಿದ ಈ ಪಂದ್ಯದಲ್ಲಿ ಭಾರತ ಎ 255 ರನ್ ಕಲೆಹಾಕಿದ್ದು, ಟಿಯಾನ್ ವ್ಯಾನ್ ವುರೆನ್ ದಕ್ಷಿಣ ಆಫ್ರಿಕಾದ ಪರಿ 4 ವಿಕೆಟ್ ಕಬಳಿಸಿದ್ದಾರೆ.
Last Updated 6 ನವೆಂಬರ್ 2025, 18:54 IST
ಆಫ್ರಿಕಾ ಎ ವಿರುದ್ಧ 255 ರನ್ ಕಲೆಹಾಕಿದ ಭಾರತ ಎ: ಧ್ರುವ ಜುರೇಲ್ ದಿಟ್ಟ ಶತಕ

ಆರ್‌ಸಿಬಿಯಲ್ಲಿ ಸ್ಮೃತಿ, ಪೆರಿ ರಿಟೇನ್

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕಿ ಸ್ಮೃತಿ ಮಂದಾನ ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್‌ ಅಲೀಸ್ ಪೆರಿ ಅವರನ್ನು ಉಳಿಸಿಕೊಂಡಿದೆ.
Last Updated 6 ನವೆಂಬರ್ 2025, 18:35 IST
ಆರ್‌ಸಿಬಿಯಲ್ಲಿ ಸ್ಮೃತಿ, ಪೆರಿ ರಿಟೇನ್

ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ಶಾಂತಕುಮಾರ್ ಸ್ಪರ್ಧೆ

KSCA President Election: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕಾಗಿ ದಿ ಪ್ರಿಂಟರ್ಸ್ ಮೈಸೂರು ‍ಪ್ರೈವೇಟ್ ಲಿಮಿಟೆಡ್ (ಪ್ರಜಾವಾಣಿ‘ ಮತ್ತು ‘ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ) ನಿರ್ದೇಶಕ ಕೆ.ಎನ್. ಶಾಂತಕುಮಾರ್ ಅವರು ಸ್ಪರ್ಧಿಸಲಿದ್ದಾರೆ.
Last Updated 6 ನವೆಂಬರ್ 2025, 15:59 IST
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ಶಾಂತಕುಮಾರ್ ಸ್ಪರ್ಧೆ

IND vs AUS: ಬೌಲರ್‌ಗಳಿಂದ ಗೆದ್ದ ಭಾರತ; ಸರಣಿಯಲ್ಲಿ 2–1 ಮುನ್ನಡೆ

IND vs AUS 4th T20I Highlights: ಬಿಗು ಬೌಲಿಂಗ್‌ ದಾಳಿಯ ಮೂಲಕ ಸಾಧಾರಣ ಮೊತ್ತ ರಕ್ಷಿಸಿದ ಭಾರತ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ 48 ರನ್‌ಗಳ ಸುಲಭ ಗೆಲುವು ಸಾಧಿಸಿತು. ಆ ಮೂಲಕ, ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದಿರುವಂತೆ ಗುರುವಾರ 2–1 ಮುನ್ನಡೆ ಸಂಪಾದಿಸಿತು.
Last Updated 6 ನವೆಂಬರ್ 2025, 15:34 IST
IND vs AUS: ಬೌಲರ್‌ಗಳಿಂದ ಗೆದ್ದ ಭಾರತ; ಸರಣಿಯಲ್ಲಿ 2–1 ಮುನ್ನಡೆ

ಐಸಿಸಿ ತಿಂಗಳ ಆಟಗಾರ್ತಿ ರೇಸ್‌ನಲ್ಲಿ ಮಂದಾನ

Smriti Mandhana ICC Nomination: ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅವರನ್ನು ಐಸಿಸಿಯ ಅಕ್ಟೋಬರ್ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಭಾರತ ತಂಡವು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿ ಉಪಯುಕ್ತ ಇನಿಂಗ್ಸ್‌ಗಳನ್ನು ಆಡಿದರು.
Last Updated 6 ನವೆಂಬರ್ 2025, 15:28 IST
ಐಸಿಸಿ ತಿಂಗಳ ಆಟಗಾರ್ತಿ ರೇಸ್‌ನಲ್ಲಿ ಮಂದಾನ
ADVERTISEMENT

ಬೆಟ್ಟಿಂಗ್ ಪ್ರಕರಣ; ರೈನಾ, ಧವನ್‌ಗೆ ಸೇರಿದ ₹11.14 ಕೋಟಿ ಆಸ್ತಿ ಮುಟ್ಟುಗೋಲು

ED Action: ಬೆಟ್ಟಿಂಗ್ ಸಂಬಂಧಿ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುರೇಶ್ ರೈನಾ ಹಾಗೂ ಶಿಖರ್ ಧವನ್ ಅವರಿಗೆ ಸೇರಿದ ₹11.14 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
Last Updated 6 ನವೆಂಬರ್ 2025, 12:53 IST
ಬೆಟ್ಟಿಂಗ್ ಪ್ರಕರಣ; ರೈನಾ, ಧವನ್‌ಗೆ ಸೇರಿದ ₹11.14 ಕೋಟಿ ಆಸ್ತಿ ಮುಟ್ಟುಗೋಲು

T20I World cup | ಬೆಂಗಳೂರಿನಲ್ಲಿಲ್ಲ ಪಂದ್ಯಗಳು: ಅಹಮದಾಬಾದ್‌ನಲ್ಲಿ ಫೈನಲ್

ICC Schedule: 2026ರ ಟಿ–20 ವಿಶ್ವಕಪ್ ಪಂದ್ಯಗಳಿಗೆ ಅಹಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ಹಾಗೂ ಮುಂಬೈ ನಗರಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
Last Updated 6 ನವೆಂಬರ್ 2025, 12:42 IST
T20I World cup | ಬೆಂಗಳೂರಿನಲ್ಲಿಲ್ಲ ಪಂದ್ಯಗಳು: ಅಹಮದಾಬಾದ್‌ನಲ್ಲಿ ಫೈನಲ್

ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್

Women Cricket India: ಗ್ರಾಮೀಣ ಹಿನ್ನೆಲೆಯ ಕ್ರಾಂತಿ ಗೌಡ್ ವಿಶ್ವಕಪ್ ಜಯದ ನಂತರ ತಮ್ಮನ್ನು ಮತ್ತು ಕುಟುಂಬವನ್ನು ಒಮ್ಮೆ ಕೆಣಕಿದವರು ಈಗ ಅಭಿನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಕ್ರಿಕೆಟ್ ಪಯಣ ಪ್ರೇರಣಾದಾಯಕವಾಗಿದೆ.
Last Updated 6 ನವೆಂಬರ್ 2025, 11:16 IST
ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್
ADVERTISEMENT
ADVERTISEMENT
ADVERTISEMENT