ಭಾನುವಾರ, 13 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಹಾಲು ಉತ್ಪಾದನೆ ಹೆಚ್ಚಾದರೆ ರೈತರಿಗೂ ಹೆಚ್ಚಿನ ದರ

ಅಧ್ಯಕ್ಷ ಡಿ.ಕೆ. ಸುರೇಶ್ ಭರವಸೆ: ಬಮೂಲ್ ಆಡಳಿತ ಮಂಡಳಿ ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮ
Last Updated 13 ಜುಲೈ 2025, 17:37 IST
ಹಾಲು ಉತ್ಪಾದನೆ ಹೆಚ್ಚಾದರೆ ರೈತರಿಗೂ ಹೆಚ್ಚಿನ ದರ

ನಿಧಿಗಾಗಿ ದೇಗುಲ ಅಗೆದ ದುಷ್ಕರ್ಮಿಗಳು‌

Temple Vandalism: ರಾಮನಗರ: ನಗರದ ಹೊರವಲಯದಲ್ಲಿರುವ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಹಳ್ಳಿಮಾಳ ಗ್ರಾಮದ ಬಳಿಯ ಕಡೇ ಬಾಗಿಲು ಆಂಜನೇಯಸ್ವಾಮಿ ಗುಡಿಯೊಳಗೆ ದುಷ್ಕರ್ಮಿಗಳು ನಿಧಿಗಾಗಿ ಗುಂಡಿ ತೋಡಿ, ದೇವರ ಮೂರ್ತಿಯನ್ನು ವಿರೂಪಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
Last Updated 13 ಜುಲೈ 2025, 17:31 IST
ನಿಧಿಗಾಗಿ ದೇಗುಲ ಅಗೆದ ದುಷ್ಕರ್ಮಿಗಳು‌

‘ದೇಶದ ಬೆಳವಣಿಗೆಗೆ ಇಸ್ರೊ ಕೊಡುಗೆ ಅಪಾರ’: ಡಾ.ವಿ.ನಾರಾಯಣನ್‌

GSLV F15 Mission: ‘ಈ ವರ್ಷದ ಜನವರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) 100ನೇ ಮಿಷನ್‌ ‘ಜಿಎಸ್‌ಎಲ್‌ವಿ-ಎಫ್‌15’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವುದರೊಂದಿಗೆ ಭಾರತ, ಜಾಗತಿಕ ಬಾಹ್ಯಾಕಾಶ ಶ…
Last Updated 13 ಜುಲೈ 2025, 16:06 IST
‘ದೇಶದ ಬೆಳವಣಿಗೆಗೆ ಇಸ್ರೊ ಕೊಡುಗೆ ಅಪಾರ’:  ಡಾ.ವಿ.ನಾರಾಯಣನ್‌

‘ದೇಶದ ಏಕತೆಗೆ ಕೋಮುವಾದಿ ಶಕ್ತಿಗಳು ಮಾರಕ’: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ

Social Justice Speech: ‘ದೇಶದಲ್ಲಿ ಕೋಮುವಾದಿ ಹಾಗೂ ಮನುವಾದಿ ಶಕ್ತಿಗಳು ಹುಚ್ಚೆದ್ದು ಕುಣಿಯುತ್ತಿವೆ. ಜಾತಿಯ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿವೆ.
Last Updated 13 ಜುಲೈ 2025, 15:53 IST
‘ದೇಶದ ಏಕತೆಗೆ ಕೋಮುವಾದಿ ಶಕ್ತಿಗಳು ಮಾರಕ’: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ

Sigandur Bridge| ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಪತ್ರ

Sigandur Bridge: ‘ಲಿಂಗನಮಕ್ಕಿ ಹಿನ್ನೀರಿನಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟನೆಯ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯ, ಆಹ್ವಾನಿತರ ಪಟ್ಟಿಯಲ್ಲಿ ನನ್ನ ಹೆಸರನ್ನು ಮುದ್ರಿಸಲಾಗಿದೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ನನಗೆ ಮಾಹಿತಿಯನ್ನೇ ನೀಡಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ.
Last Updated 13 ಜುಲೈ 2025, 15:47 IST
Sigandur Bridge| ಸೇತುವೆ ಉದ್ಘಾಟನೆ ಕಾರ್ಯಕ್ರಮ ಮುಂದೂಡಿ: ಗಡ್ಕರಿಗೆ ಸಿಎಂ ಪತ್ರ

ಬೆಂಗಳೂರು: ಸೊರಗಿದ ನಾಯಿಗಳಿಗಷ್ಟೇ ಆಹಾರ

ಸ್ಪಷ್ಟನೆ ನೀಡಿದ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್
Last Updated 13 ಜುಲೈ 2025, 15:44 IST
ಬೆಂಗಳೂರು: ಸೊರಗಿದ ನಾಯಿಗಳಿಗಷ್ಟೇ ಆಹಾರ

ನೆಲಮಂಗಲ: ಕಾರು–ಬೈಕ್ ಸರಣಿ ಅಪಘಾತ

Nelmangala Traffic Jam: ತಾಲ್ಲೂಕಿನ ಟಿ.ಬೇಗೂರು ಬಳಿ ಅಪಘಾತ ನಡೆದಿದ್ದು, ಬೈಕ್ ಸವಾರ ತಿರುವು ತೆಗೆದು ತೆಗೆದುಕೊಂಡು (ಯು ಟರ್ನ್‌) ಬಲಕ್ಕೆ ಚಲಿಸುವ ವೇಳೆ ತಕ್ಷಣ ಬ್ರೇಕ್ ಹಾಕಿದ ಪರಿಣಾಮ
Last Updated 13 ಜುಲೈ 2025, 15:39 IST
ನೆಲಮಂಗಲ: ಕಾರು–ಬೈಕ್ ಸರಣಿ ಅಪಘಾತ
ADVERTISEMENT

‘ಸರ್ಕಾರಿ ನೌಕರರಿಗೆ ಒಪಿಎಸ್‌ ಜಾರಿಗೆ ಪ್ರಯತ್ನ’

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿಕೆ
Last Updated 13 ಜುಲೈ 2025, 15:03 IST
‘ಸರ್ಕಾರಿ ನೌಕರರಿಗೆ ಒಪಿಎಸ್‌ ಜಾರಿಗೆ ಪ್ರಯತ್ನ’

ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರಲ್ಲ: ವಿ. ಸೋಮಣ್ಣ

ರಾಮೋಹಳ್ಳಿಯಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿ
Last Updated 13 ಜುಲೈ 2025, 14:29 IST
ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇರಲ್ಲ: ವಿ. ಸೋಮಣ್ಣ

‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

ಸರ್ವ ಧರ್ಮಗಳ ಸಮ್ಮೇಳನದಲ್ಲಿ ರಾಜಕಾರಣಿಗಳ ನಡೆ ಟೀಕಿಸಿದ ಗದಗದ ದಿಂಗಾಲೇಶ್ವರ ಸ್ವಾಮೀಜಿ
Last Updated 13 ಜುಲೈ 2025, 13:47 IST
‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT