ಶುಕ್ರವಾರ, 2 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಸಂತಕವಿ ಕನಕದಾಸ ಅಧ್ಯಯನ ಕೇಂದ್ರವು ಗಣರಾಜ್ಯೋತ್ಸವದ ಅಂಗವಾಗಿ ಶೇ 50ರಷ್ಟು ರಿಯಾಯಿತಿಯಲ್ಲಿ ಕನಕದಾಸರ ತತ್ವಪದಗಳು, ನಾಟಕಗಳು ಹಾಗೂ ಅನುವಾದಿತ ಕೃತಿಗಳನ್ನು ಮಾರಾಟ ಮಾಡುತ್ತಿದೆ. ಕನ್ನಡ ಭವನ ಹಾಗೂ ಕಲಾಗ್ರಾಮದ ಮಳಿಗೆಗಳಲ್ಲಿ ಲಭ್ಯ.
Last Updated 2 ಜನವರಿ 2026, 21:22 IST
ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ನೈಸ್‌ ಅರ್ಜಿ: ಡಿಸಿಎಂ ಆಕ್ಷೇಪ ಸ್ವಾಗತಾರ್ಹ; ಎಚ್‌.ಡಿ.ದೇವೇಗೌಡ

BMIC Controversy: ನೈಸ್ ಕಂಪನಿ ಸುಪ್ರೀಂ ಕೋರ್ಟ್‌ಗೆ ಹಾಕಿರುವ ಅರ್ಜಿ ಕುರಿತು ಡಿಸಿಎಂ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಎಚ್.ಡಿ.ದೇವೇಗೌಡ ಸ್ವಾಗತಿಸಿದ್ದಾರೆ. ಬಿಎಂಐಸಿ ಯೋಜನೆ ಸಂಬಂಧ ಸರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಪುನರೊಚ್ಚಾರ ಮಾಡಿದ್ದಾರೆ.
Last Updated 2 ಜನವರಿ 2026, 21:16 IST
ನೈಸ್‌ ಅರ್ಜಿ: ಡಿಸಿಎಂ ಆಕ್ಷೇಪ ಸ್ವಾಗತಾರ್ಹ; ಎಚ್‌.ಡಿ.ದೇವೇಗೌಡ

‘ಬನ್ನೇರುಘಟ್ಟ ಪರಿಸರ: ಸುಪ್ರೀಂ ಕೋರ್ಟ್‌ಗೆ ಶೀಘ್ರವೇ ವರದಿ’

ಸಿಇಸಿ ಸದಸ್ಯ ಭೇಟಿ: ಆನೆ ಕಾರಿಡಾರ್‌ ಹಾನಿ, ವಾಣಿಜ್ಯ ಚಟುವಟಿಕೆ ಮಾಹಿತಿ ಸಂಗ್ರಹ
Last Updated 2 ಜನವರಿ 2026, 21:14 IST
‘ಬನ್ನೇರುಘಟ್ಟ ಪರಿಸರ: ಸುಪ್ರೀಂ ಕೋರ್ಟ್‌ಗೆ ಶೀಘ್ರವೇ ವರದಿ’

ಭೂಸ್ವಾಧೀನಕ್ಕೆ ಸಚಿವ ಸಂಪುಟ ಅನುಮೋದನೆ

BBC Project Update: ಬಿಬಿಸಿ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಯಾವುದೇ ವ್ಯಾಜ್ಯವಿಲ್ಲದೆ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಮಾಲೀಕರಿಗೆ ಪರಿಹಾರ ಪಾವತಿಸಲು ಅಕ್ಟೋಬರ್ ಆದೇಶದಂತೆ ಕ್ರಮ ಜರುಗಲಿದೆ.
Last Updated 2 ಜನವರಿ 2026, 21:10 IST
ಭೂಸ್ವಾಧೀನಕ್ಕೆ ಸಚಿವ ಸಂಪುಟ ಅನುಮೋದನೆ

ಬಂಡೆಮಠ: ಇಂದು ಆರಿದ್ರೋತ್ಸವ

‘ಇಡ್ಲಿ ಹಬ್ಬ’ ಎಂದೇ ಪ್ರಸಿದ್ಧಿ * ಸಂಜೆ ರಥೋತ್ಸವ
Last Updated 2 ಜನವರಿ 2026, 20:57 IST
ಬಂಡೆಮಠ: ಇಂದು ಆರಿದ್ರೋತ್ಸವ

ಬಿಜೆಪಿ ದೂರು ಆಧರಿಸಿ ಭರತ್ ರೆಡ್ಡಿ ವಿರುದ್ಧ ಎಫ್ಐಆರ್

ಜನಾರ್ದನರೆಡ್ಡಿ ಮನೆಗೇ ಬಂದು ದೂರು ಪಡೆದ ಎಎಸ್‌ಪಿ
Last Updated 2 ಜನವರಿ 2026, 20:51 IST
ಬಿಜೆಪಿ ದೂರು ಆಧರಿಸಿ ಭರತ್ ರೆಡ್ಡಿ ವಿರುದ್ಧ ಎಫ್ಐಆರ್

ಕೋಗಿಲು: ಪರ್ಯಾಯ ಮನೆ ಮಂಜೂರು ಮುಂದಕ್ಕೆ

Relocation Issue: ಕೋಗಿಲು ಬಂಡೆ ಪ್ರದೇಶದಲ್ಲಿ ಮನೆ ಕಳೆದುಕೊಂಡ 90 ಕುಟುಂಬಗಳಿಗೆ ಪರ್ಯಾಯ ವಸತಿ ಮಂಜೂರಿಗೆ ಸರ್ಕಾರ ದಿನಾಂಕ ನಿಗದಿ ಮಾಡಿಲ್ಲ. ಫ್ಲಾಟ್‌ ಹಂಚಿಕೆ ಕ್ರಿಸ್ಮಸ್ ಬಳಿಕ ನಡೆಯುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
Last Updated 2 ಜನವರಿ 2026, 20:48 IST
ಕೋಗಿಲು: ಪರ್ಯಾಯ ಮನೆ ಮಂಜೂರು ಮುಂದಕ್ಕೆ
ADVERTISEMENT

ಮತದಾರರ ಪಟ್ಟಿ ಮ್ಯಾಪಿಂಗ್'ಗೆ ಪ್ರೌಢಶಾಲಾ ಶಿಕ್ಷಕರು ಬೇಡ: ರಮೇಶ್ ಗೌಡ

School Teachers Relief ಜೆಡಿಎಸ್ ನಾಯಕ ಎಚ್.ಎಂ. ರಮೇಶ್ ಗೌಡ ಪ್ರೌಢಶಾಲಾ ಶಿಕ್ಷಕರಿಗೆ ಮತದಾರರ ಪಟ್ಟಿ ಮ್ಯಾಪಿಂಗ್ ಕೆಲಸ ನೀಡಬಾರದು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆ ದೃಷ್ಟಿಯಲ್ಲಿ ಬೇರೆ ಅಧಿಕಾರಿಗಳನ್ನು ನಿಯೋಜಿಸಲು ಒತ್ತಾಯಿಸಿದರು.
Last Updated 2 ಜನವರಿ 2026, 20:47 IST
ಮತದಾರರ ಪಟ್ಟಿ ಮ್ಯಾಪಿಂಗ್'ಗೆ ಪ್ರೌಢಶಾಲಾ ಶಿಕ್ಷಕರು ಬೇಡ: ರಮೇಶ್ ಗೌಡ

ಯಲಹಂಕ: ಮೂರನೇ ಅತಿದೊಡ್ಡ ಉದ್ಯಾನಕ್ಕೆ ಸಮ್ಮತಿ

ಯಲಹಂಕದಲ್ಲಿ 153 ಎಕರೆಯಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’
Last Updated 2 ಜನವರಿ 2026, 20:46 IST
ಯಲಹಂಕ: ಮೂರನೇ ಅತಿದೊಡ್ಡ ಉದ್ಯಾನಕ್ಕೆ ಸಮ್ಮತಿ

ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು

Postmortem Report: ಬಳ್ಳಾರಿಯ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರನ ದೇಹದಲ್ಲಿ ಪತ್ತೆಯಾದ ಗುಂಡು ಭರತ್‌ ರೆಡ್ಡಿ ಕಡೆಯ ಖಾಸಗಿ ಅಂಗರಕ್ಷಕರ ಬಂದೂಕಿನದ್ದು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
Last Updated 2 ಜನವರಿ 2026, 20:32 IST
ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್‌ ಕಡೆಯವರ ಗುಂಡು
ADVERTISEMENT
ADVERTISEMENT
ADVERTISEMENT