ಗುರುವಾರ, 6 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮತ ಕಳವು ವಿರುದ್ಧ ನಾಳೆ ಅಭಿಯಾನ: ಕಾಂಗ್ರೆಸ್‌

Election Fraud Campaign: ‘ಮತಕಳ್ಳರೇ, ಅಧಿಕಾರದ ಗದ್ದುಗೆ ಬಿಡಿ’ ಘೋಷಣೆಯೊಂದಿಗೆ ಬಿಜೆಪಿ ವಿರುದ್ಧ ಆರಂಭವಾದ ಕಾಂಗ್ರೆಸ್‌ ಅಭಿಯಾನ ನವೆಂಬರ್ 8ರಂದು ಒಂದು ವರ್ಷ ತುಂಬಲಿದ್ದು, ದೇಶದಾದ್ಯಂತ ಬೃಹತ್ ಕಾರ್ಯಕ್ರಮ ನಡೆಯಲಿದೆ.
Last Updated 6 ನವೆಂಬರ್ 2025, 21:17 IST
ಮತ ಕಳವು ವಿರುದ್ಧ ನಾಳೆ ಅಭಿಯಾನ: ಕಾಂಗ್ರೆಸ್‌

ಬಿಹಾರ: ಶಾಂತಿಯುತ ಮತದಾನ

Bihar Voting: ಬಿಹಾರದ ಅರ್ಧದಷ್ಟು ಜನರು ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ಬಾರಿ ನಿತೀಶ್‌ ಕುಮಾರ್‌, ಲಾಲೂ, ರಾಬ್ಡಿ ದೇವಿ ಸ್ಪರ್ಧಿಸಿರಲಿಲ್ಲ. ಭಕ್ತಿಯಾರ್‌ಪುರದಲ್ಲಿ ನಿತೀಶ್ ಮೊದಲಿಗರಾಗಿದ್ದರು.
Last Updated 6 ನವೆಂಬರ್ 2025, 21:14 IST
ಬಿಹಾರ: ಶಾಂತಿಯುತ ಮತದಾನ

ಬಿಹಾರ | 121 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆ: ಶೇ 64.46ರಷ್ಟು ಮತದಾನ

Voter Turnout: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಸಂಚಲನ ಮೂಡಿಸಿದ್ದ ಬಿಹಾರದಲ್ಲಿ ಗುರುವಾರ ಮೊದಲ ಹಂತದ ಚುನಾವಣೆ 121 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು. ಶೇ 64.46ರಷ್ಟು ಮತದಾನವಾಗಿದ್ದು...
Last Updated 6 ನವೆಂಬರ್ 2025, 20:49 IST
ಬಿಹಾರ | 121 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆ: ಶೇ 64.46ರಷ್ಟು ಮತದಾನ

ಬಂಧನದ ಕಾರಣವನ್ನು ಲಿಖಿತವಾಗಿ, ಅರ್ಥವಾಗುವ ಭಾಷೆಯಲ್ಲಿ ಒದಗಿಸಿ: ಸುಪ್ರೀಂಕೋರ್ಟ್

Arrest Rights: ಬಂಧನಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಗೂ ಬಂಧನದ ಕಾರಣಗಳನ್ನು ಲಿಖಿತವಾಗಿ ಮತ್ತು ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಿಹಿರ್ ಶಾ ಪ್ರಕರಣದ ವೇಳೆ ಈ ಆದೇಶ ಹೊರಬಂದಿದೆ.
Last Updated 6 ನವೆಂಬರ್ 2025, 16:18 IST
ಬಂಧನದ ಕಾರಣವನ್ನು ಲಿಖಿತವಾಗಿ, ಅರ್ಥವಾಗುವ ಭಾಷೆಯಲ್ಲಿ ಒದಗಿಸಿ: ಸುಪ್ರೀಂಕೋರ್ಟ್

Bihar Elections | ಮೊದಲ ಹಂತದಲ್ಲಿ ಸಂಜೆ 5ರವರೆಗೆ ಶೇ 60ರಷ್ಟು ಮತದಾನ

Bihar Elections Voting: ಬಿಹಾರ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆದಿದೆ. ಸಂಜೆ 5 ಗಂಟೆ ವೇಳೆಗೆ ಶೇ 60.18ರಷ್ಟು ಮತದಾನವಾಗಿದೆ.
Last Updated 6 ನವೆಂಬರ್ 2025, 16:14 IST
Bihar Elections | ಮೊದಲ ಹಂತದಲ್ಲಿ ಸಂಜೆ 5ರವರೆಗೆ ಶೇ 60ರಷ್ಟು ಮತದಾನ

JNU Elections | ಜೆಎನ್‌ಯು ಚುನಾವಣೆ: ಎಡ ಒಕ್ಕೂಟದ ಗೆಲುವು

Left Alliance Victory: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡ ಪಕ್ಷಗಳ ಒಕ್ಕೂಟ ಎಬಿವಿಪಿಯನ್ನು ಮಣಿಸಿ ನಾಲ್ಕೂ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದಿತಿ ಮಿಶ್ರಾ ಅಧ್ಯಕ್ಷೆಯಾಗಿದ್ದಾರೆ.
Last Updated 6 ನವೆಂಬರ್ 2025, 15:48 IST
JNU Elections | ಜೆಎನ್‌ಯು ಚುನಾವಣೆ: ಎಡ ಒಕ್ಕೂಟದ ಗೆಲುವು

ಅತ್ಯಾಚಾರಿ ಆಸಾರಾಂ ಬಾಪುಗೆ 6 ತಿಂಗಳ ಜಾಮೀನು

Gujarat High Court: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪುಗೆ ವೈದ್ಯಕೀಯ ಕಾರಣದಿಂದ 6 ತಿಂಗಳ ತಾತ್ಕಾಲಿಕ ಜಾಮೀನು ಗುಜರಾತ್ ಹೈಕೋರ್ಟ್‌ ಮಂಜೂರು ಮಾಡಿದೆ.
Last Updated 6 ನವೆಂಬರ್ 2025, 15:48 IST
ಅತ್ಯಾಚಾರಿ ಆಸಾರಾಂ ಬಾಪುಗೆ 6 ತಿಂಗಳ ಜಾಮೀನು
ADVERTISEMENT

ಹೈದರಾಬಾದ್‌: ಇರುವೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ!

Ant Phobia Suicide: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮಹಿಳೆ ಇರುವೆಗಳ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈರ್ಮೆಕೊಫೋಬಿಯಾದಿಂದ ಬಳಲುತ್ತಿದ್ದ ಆಕೆ ಮರಣಪತ್ರ ಬರೆದು ನೇಣುಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 15:35 IST
ಹೈದರಾಬಾದ್‌: ಇರುವೆಗೆ ಹೆದರಿ ಆತ್ಮಹತ್ಯೆಗೆ ಶರಣಾದ ಮಹಿಳೆ!

ಜುಬಿನ್‌ ಗರ್ಗ್‌ ಸಾವು ಪ್ರಕರಣ: ರಾಜೀನಾಮೆ ನೀಡಿದ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ

Assam CIC Resigns: ಗಾಯಕ ಜುಬಿನ್‌ ಗರ್ಗ್‌ ಸಾವಿನ ಪ್ರಕರಣದ ಬೆನ್ನಲ್ಲೇ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ ಭಾಸ್ಕರ್‌ ಜ್ಯೋತಿ ಮಹಂತ ರಾಜೀನಾಮೆ ನೀಡಿದ್ದಾರೆ. ಅವರ ಸಹೋದರ ಶ್ಯಾಮಕಾನು ಬಂಧನಕ್ಕೆ ಒಳಗಾಗಿದ್ದಾರೆ.
Last Updated 6 ನವೆಂಬರ್ 2025, 15:34 IST
ಜುಬಿನ್‌ ಗರ್ಗ್‌ ಸಾವು ಪ್ರಕರಣ: ರಾಜೀನಾಮೆ ನೀಡಿದ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ

‘ಫಾಸಿ ಘರ್‌’ ವಿವಾದ: ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ವಿಧಾನಸಭೆ ನೋಟಿಸ್‌

Delhi Assembly Notice: ದೆಹಲಿ ವಿಧಾನಸಭೆಯ ಫಾಸಿ ಘರ್‌ ವಿವಾದದ ಕುರಿತು ನವೆಂಬರ್‌ 13ರಂದು ಹಕ್ಕು ಬಾಧ್ಯತಾ ಸಮಿತಿ ಮುಂದೆ ಕೇಜ್ರಿವಾಲ್‌, ಸಿಸೋಡಿಯಾ ಮತ್ತು ರಾಮ್ ನಿವಾಸ್ ಗೋಯಲ್‌ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
Last Updated 6 ನವೆಂಬರ್ 2025, 15:34 IST
‘ಫಾಸಿ ಘರ್‌’ ವಿವಾದ: ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ವಿಧಾನಸಭೆ ನೋಟಿಸ್‌
ADVERTISEMENT
ADVERTISEMENT
ADVERTISEMENT