ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

Mysuru Dasara | ಜಂಬೂಸವಾರಿಗೆ ‘ಅಭಿಮನ್ಯು’ ಪಡೆ ಸಿದ್ಧ

ಅಂತಿಮ ಕುಶಾಲತೋಪು ತಾಲೀಮು ಯಶಸ್ವಿ l 13 ಆನೆ, 38 ಅಶ್ವ ಭಾಗಿ
Published : 1 ಅಕ್ಟೋಬರ್ 2024, 14:29 IST
Last Updated : 1 ಅಕ್ಟೋಬರ್ 2024, 14:29 IST
ಫಾಲೋ ಮಾಡಿ
Comments
ತಾಲೀಮಿನ ನಂತರ ಫಿರಂಗಿ ಬಳಿ ಬಂದ ಆನೆಗಳು ನಮಸ್ಕರಿಸಿದವು. ಮಿರ್ಜಾ ವಾಸಿಂ ವಿ.ಶೈಲೇಂದ್ರ ಚಂದ್ರಶೇಖರ್ ಐ.ಬಿ.ಪ್ರಭುಗೌಡ ಸೀಮಾ ಲಾಟ್ಕರ್‌ ಮಾಲತಿಪ್ರಿಯಾ ಎಂ.ಮುತ್ತುರಾಜ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರಗಳು/ ಅನೂಪ್‌ ರಾಘ ಟಿ.
ತಾಲೀಮಿನ ನಂತರ ಫಿರಂಗಿ ಬಳಿ ಬಂದ ಆನೆಗಳು ನಮಸ್ಕರಿಸಿದವು. ಮಿರ್ಜಾ ವಾಸಿಂ ವಿ.ಶೈಲೇಂದ್ರ ಚಂದ್ರಶೇಖರ್ ಐ.ಬಿ.ಪ್ರಭುಗೌಡ ಸೀಮಾ ಲಾಟ್ಕರ್‌ ಮಾಲತಿಪ್ರಿಯಾ ಎಂ.ಮುತ್ತುರಾಜ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರಗಳು/ ಅನೂಪ್‌ ರಾಘ ಟಿ.
ಎರಡು ಹೆಜ್ಜೆ ಹಿಂದಡಿಯಿಟ್ಟ ಹಿರಣ್ಯ ಸಮಾಧಾನಪಡಿಸಿದ ಕಾವಾಡಿಗಳು ಮೂರನೇ ಸುತ್ತಿನಲ್ಲಿ ಧೈರ್ಯ ಪ್ರದರ್ಶನ
ಕುಶಾಲತೋಪಿನ ಅಂತಿಮ ತಾಲೀಮು ಯಶಸ್ವಿಯಾಗಿ ನಡೆದಿದೆ. ಆನೆ ಕುದುರೆಗಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಧೈರ್ಯ ತೋರಿವೆ
ಸೀಮಾ ಲಾಟ್ಕರ್ ನಗರ ಪೊಲೀಸ್‌ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT