<p>ಭಾದ್ರಪದ ಮಾಸದ ಆರಂಭದೊಂದಿಗೆ, 26.8. 2025 ರಂದು ಮಂಗಳವಾರ, ಗೌರಿ ಹಬ್ಬವು ಬರುತ್ತದೆ. ಈ ಹಬ್ಬವು ಮಳೆಯಿಂದ ನೆನೆದ ಧರೆಯು ಬಸಿರಾಗಿ ಹಸಿರು ಬೆಳೆಯನ್ನು ಹೊರ ತರುತ್ತದೆ ಎಂಬುವುದು ಗೌರಿ ಮಾತೆಯ ಪ್ರಕೃತಿ ಸಂಕೇತ. ಈ ಕಾರಣದಿಂದ ಗೌರಿ ದೇವಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆ ಎಂದು ಪೂಜಿಸುತ್ತಾರೆ. </p>.ಪಿಒಪಿಗಿಂತ ಮಣ್ಣಿನ ಗಣಪತಿಯೇ ಶ್ರೇಷ್ಠ ಏಕೆ..? : ಧರ್ಮ, ವಿಜ್ಞಾನ ಏನು ಹೇಳುತ್ತದೆ.<p>ಪುರಾಣ ಕಥೆಗಳ ಪ್ರಕಾರ ಗೌರಿಯ ಸುಬ್ರಹ್ಮಣ್ಯ ಮತ್ತು ಗಣಪತಿ ಪುತ್ರರು. ಗಣಪತಿಯನ್ನು ಶಿವನಗಣಗಳ ನಾಯಕ ಎಂದು ಕರೆಯುತ್ತಾರೆ. </p><p><strong>ಸ್ವರ್ಣ ಗೌರಿ ಪೂಜೆ</strong> :– (ಆ. 25) ಮಂಗಳವಾರ ತದಿಗೆ ತಿಥಿ ಪ್ರಾರಂಭ ಆಗಿ, ಸೋಮವಾರ ಘಟಿಕಾ:12:42 (ಹಗಲು) ರಿಂದ ಬೆಳಿಗ್ಗೆ 11:19), ಘಟಿಕಾ:15:1 (ಹಗಲು 12:15ರವರೆಗೆ ) ಆ. 26ಕ್ಕೆ ತಿಥಿ ಮುಕ್ತಾಯವಾಗುತ್ತದೆ. </p>.ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ.<p><strong>ಗೌರಿ ಹಬ್ಬದ ಪೂಜಾ ಮಹೂರ್ತ:</strong> ಬೆಳಿಗ್ಗೆ 06.08 ರಿಂದ 08.37 ರವರೆಗೆ ಇರುತ್ತದೆ. ಈ ಸಮಯದಲ್ಲಿ ಗೌರಿ ಪೂಜೆ ಮಾಡುವವರು ಬಾಗಿನ ನೀಡಿದರೇ ಒಳಿತು ಆಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾದ್ರಪದ ಮಾಸದ ಆರಂಭದೊಂದಿಗೆ, 26.8. 2025 ರಂದು ಮಂಗಳವಾರ, ಗೌರಿ ಹಬ್ಬವು ಬರುತ್ತದೆ. ಈ ಹಬ್ಬವು ಮಳೆಯಿಂದ ನೆನೆದ ಧರೆಯು ಬಸಿರಾಗಿ ಹಸಿರು ಬೆಳೆಯನ್ನು ಹೊರ ತರುತ್ತದೆ ಎಂಬುವುದು ಗೌರಿ ಮಾತೆಯ ಪ್ರಕೃತಿ ಸಂಕೇತ. ಈ ಕಾರಣದಿಂದ ಗೌರಿ ದೇವಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆ ಎಂದು ಪೂಜಿಸುತ್ತಾರೆ. </p>.ಪಿಒಪಿಗಿಂತ ಮಣ್ಣಿನ ಗಣಪತಿಯೇ ಶ್ರೇಷ್ಠ ಏಕೆ..? : ಧರ್ಮ, ವಿಜ್ಞಾನ ಏನು ಹೇಳುತ್ತದೆ.<p>ಪುರಾಣ ಕಥೆಗಳ ಪ್ರಕಾರ ಗೌರಿಯ ಸುಬ್ರಹ್ಮಣ್ಯ ಮತ್ತು ಗಣಪತಿ ಪುತ್ರರು. ಗಣಪತಿಯನ್ನು ಶಿವನಗಣಗಳ ನಾಯಕ ಎಂದು ಕರೆಯುತ್ತಾರೆ. </p><p><strong>ಸ್ವರ್ಣ ಗೌರಿ ಪೂಜೆ</strong> :– (ಆ. 25) ಮಂಗಳವಾರ ತದಿಗೆ ತಿಥಿ ಪ್ರಾರಂಭ ಆಗಿ, ಸೋಮವಾರ ಘಟಿಕಾ:12:42 (ಹಗಲು) ರಿಂದ ಬೆಳಿಗ್ಗೆ 11:19), ಘಟಿಕಾ:15:1 (ಹಗಲು 12:15ರವರೆಗೆ ) ಆ. 26ಕ್ಕೆ ತಿಥಿ ಮುಕ್ತಾಯವಾಗುತ್ತದೆ. </p>.ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ.<p><strong>ಗೌರಿ ಹಬ್ಬದ ಪೂಜಾ ಮಹೂರ್ತ:</strong> ಬೆಳಿಗ್ಗೆ 06.08 ರಿಂದ 08.37 ರವರೆಗೆ ಇರುತ್ತದೆ. ಈ ಸಮಯದಲ್ಲಿ ಗೌರಿ ಪೂಜೆ ಮಾಡುವವರು ಬಾಗಿನ ನೀಡಿದರೇ ಒಳಿತು ಆಗುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>