ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬನಶಂಕರಿ: ಎಲ್ಲಿ ನೋಡಿದರಲ್ಲಿ ತ್ಯಾಜ್ಯ

Published : 14 ಏಪ್ರಿಲ್ 2025, 4:43 IST
Last Updated : 14 ಏಪ್ರಿಲ್ 2025, 4:43 IST
ಫಾಲೋ ಮಾಡಿ
Comments
ಬನಶಂಕರಿಯಲ್ಲಿ ಐಟಿಐ ಕಾಲೇಜು ಮುಂದೆ ಹರಡಿದ ತ್ಯಾಜ್ಯ
ಬನಶಂಕರಿಯಲ್ಲಿ ಐಟಿಐ ಕಾಲೇಜು ಮುಂದೆ ಹರಡಿದ ತ್ಯಾಜ್ಯ
ದೇವಾಲಯದ ಟ್ರಸ್ಟ್ ಸ್ವಚ್ಛ ತ್ಯಾಜ್ಯ ತೆರವು ಮಾಡಬೇಕು. ಸ್ವಚ್ಛತೆ ಕೈಗೊಳ್ಳಲು ತಾಲ್ಲೂಕು ಪಂಚಾಯಿತಿಯಲ್ಲಿ ಅನುದಾನವಿಲ್ಲ
ಸುರೇಶ ಕೋಕರೆ ಇಒ
ದೇವಾಲಯದ ಸುತ್ತಲಿನ ಆವರಣ ಮತ್ತು ರಥ ಭೀದಿಯನ್ನು ಸ್ವಚ್ಛ ಮಾಡಿದ್ದೇವೆ. ನಾಟಕ ಕಂಪನಿಗಳಿಗೆ ಮತ್ತು ಬಯಲು ಜಾಗ ಬಾಡಿಗೆ ನೀಡಿದ ಖಾಸಗಿ ಮಾಲೀಕರೇ ಆ ಜಾಗ ಸ್ವಚ್ಛತೆ ಮಾಡಬೇಕು
ಮಹೇಶ ಪೂಜಾರ ದೇವಾಲಯ ಟ್ರಸ್ಟ್ ಸದಸ್ಯ
ದೇವಾಲಯದ ಪರಿಸರ ಸ್ವಚ್ಛವಾಗಿರಬೇಕು. ಎಲ್ಲೆಂದರಲ್ಲಿ ತ್ಯಾಜ್ಯವೇ ತುಂಬಿದೆ. ಸಂಬಂಧಿಸಿದವರು ತ್ಯಾಜ್ಯ ತೆರವು ಮಾಡಬೇಕು
ಗುರುರಾಜ ಪಾಟೀಲ ಭಕ್ತ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT