ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಸಮಿತಿ ತೀರ್ಮಾನ ವಿಳಂಬ: ರೈತ ಕಂಗಾಲು; ಜಲಾಶಯದಿಂದ ನೀರು ಹರಿಸಲು ಒತ್ತಾಯ

ತುಂಗಭದ್ರಾ ಜಲಾಶಯದಿಂದ ನೀರು ಹರಿಸಲು ರೈತರು, ನೀರಾವರಿ ತಜ್ಞರ ಒತ್ತಾಯ
Published : 19 ಜೂನ್ 2025, 6:50 IST
Last Updated : 19 ಜೂನ್ 2025, 6:50 IST
ಫಾಲೋ ಮಾಡಿ
Comments
ಮಾಧವ ರೆಡ್ಡಿ
ಮಾಧವ ರೆಡ್ಡಿ
ಒಟ್ಟು 16 ಲಕ್ಷ ಎಕರೆಗೆ ಪೂರೈಕೆ ಜಲಾಶಯದಲ್ಲಿ 29 ಟಿಎಂಸಿ ಅಡಿ ನೀರು ನಿತ್ಯ 14,621 ಕ್ಯೂಸೆಕ್ ಒಳಹರಿವು ಇದೆ
ಜುಲೈ ಮೊದಲ ವಾರದಿಂದ ಕಾಲುವೆಗಳಿಗೆ ನೀರು ಹರಿಸುವುದು ಒಳ್ಳೆಯದು. ಜಲಾಶಯದಿಂದ ನೀರು ಹರಿಸಿದರೂ ಮತ್ತೆ ಮರುಪೂರಣಗೊಳ್ಳುತ್ತದೆ. 
ಗೋವಿಂದಲು ನಿವೃತ್ತ ಸೂಪರಿಂಡೆಂಟ್‌ ಎಂಜಿನಿಯರ್‌ ತುಂಗಭದ್ರಾ ಜಲಾಶಯ
ಜಲಾಶಯದಿಂದ ಸಾಧ್ಯವಾದಷ್ಟು ಬೇಗ ಕಾಲುವೆಗಳಿಗೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಬೇಕು 
ಮಾಧವ ರೆಡ್ಡಿ ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT