ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ಬಳ್ಳಾರಿ | ಜಿಲ್ಲೆಯಲ್ಲಿ ಹೆಚ್ಚಿದ ಡಿಜಿಟಲ್‌ ಅರೆಸ್ಟ್‌

ಇಬ್ಬರಿಂದ 2.25 ಕೋಟಿ ಸುಲಿಗೆ | ಒಂದೇ ತಂಡದಿಂದ ಒಂದೇ ಮಾದರಿಯ ಕೃತ್ಯ| ಹಿರಿಯ ನಾಗರಿಕರೇ ಟಾರ್ಗೆಟ್‌
Published : 13 ಆಗಸ್ಟ್ 2025, 4:44 IST
Last Updated : 13 ಆಗಸ್ಟ್ 2025, 4:44 IST
ಫಾಲೋ ಮಾಡಿ
Comments
ಸಂತೋಷ್‌ ಚೌಹಾಣ್‌
ಸಂತೋಷ್‌ ಚೌಹಾಣ್‌
ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ. ಆದರೆ ಜನರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯ. ಸೈಬರ್‌ ಮೂಲದ ವಂಚನೆಗಳ ಬಗ್ಗೆ ಜನರು ಮಾಹಿತಿ ಹೊಂದಬೇಕು. ಇಂಥದ್ದರಿಂದ ದೂರವಿರಬೇಕು. 
ಡಾ. ಶೋಭಾರಾಣಿ ವಿ.ಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  
ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಜನ ಎಚ್ಚರಿಕೆಯಿಂದ ಜಾಗೃತೆಯಿಂದ ಇರುವುದೇ ಇದಕ್ಕೆ ಮದ್ದು. ಇಂಥ ಸನ್ನಿವೇಶಗಳಲ್ಲಿ ಸ್ಥಿತ ಪ್ರಜ್ಞರಾಗಿರುವುದು ಮುಖ್ಯ. 
– ಸಂತೋಷ್‌ ಚೌಹಾಣ್‌ ಡಿಎಸ್‌ಪಿ ಸಿಇಎನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT