ಬುಧವಾರ, 19 ನವೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ: ಎ.ಸಿ, ಸ್ವಾಮೀಜಿ ಮೇಲೆ ‘ಲೋಕಾ’ ಕೇಸು

₹40 ಕೋಟಿಗೂ ಮಿಗಿಲಾದ ಇನಾಮ್‌ ಜಮೀನಿನ ಹಕ್ಕು ಅಕ್ರಮ ಬದಲಾವಣೆ
Published : 19 ನವೆಂಬರ್ 2025, 4:22 IST
Last Updated : 19 ನವೆಂಬರ್ 2025, 4:22 IST
ಫಾಲೋ ಮಾಡಿ
Comments
ಎಫ್‌ಐಆರ್‌ ದಾಖಲಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಪ್ರಕರಣದ ವಿವರ ಪರಿಶೀಲಿಸಿ ನಾನು ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುತ್ತೇನೆ.
ಪ್ರಮೋದ್ ಬಳ್ಳಾರಿ ಉಪ ವಿಭಾಗಾಧಿಕಾರಿ
ಎಫ್‌ಐಆರ್ ದಾಖಲಾಗಿದೆ. ವಾರೆಂಟ್‌ ಜಾರಿ ಮಾಡಿ ಮುಂದಿನ ತನಿಖೆ ನಡೆಸುತ್ತೇವೆ. ತನಿಖೆಯಲ್ಲಿ ಅವರ ಮೇಲಿನ ಆರೋಪ ಸಾಭೀತಾದರೆ ಬಂಧನ ಪ್ರಕ್ರಿಯೆ ನಡೆಯಲಿದೆ. 
– ಪವನ್‌ ಎಚ್ಚೂರು ಲೋಕಾಯುಕ್ತ ಎಸ್‌ಪಿ ಬಳ್ಳಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT