ಶುಕ್ರವಾರ, 11 ಜುಲೈ 2025
×
ADVERTISEMENT

ವಿದೇಶ

ADVERTISEMENT

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್, ಜುಲೈ 11: ಮ್ಯಾನ್ಮಾರ್‌ನ ಸಾಗ್ಯಾಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯು ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. 30 ಜನ ಗಾಯಗೊಂಡಿದ್ದು, 10 ಜನರಿಗೆ ತೀವ್ರ ಗಾಯಗಳಾಗಿವೆ. ಸೇನೆ ಈ ದಾಳಿಗೆ ಪ್ರತಿಕ್ರಿಯಿಸಿಲ್ಲ.
Last Updated 11 ಜುಲೈ 2025, 16:49 IST
ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

ಚೆನ್ನೈ, ಜುಲೈ 11: ಆಂಧ್ರಪ್ರದೇಶ, ಕರ್ನಾಟಕ ಪೊಲೀಸರು ನಡೆಸಿದ ಆರು ತಿಂಗಳ ಕಾರ್ಯಾಚರಣೆಯ ಬಳಿಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. 1998ರ ಕೊಯಮತ್ತೂರಿ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದರು.
Last Updated 11 ಜುಲೈ 2025, 16:46 IST
ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಇಂಧನ ಸಚಿವ ಎ.ಕೆ. ಶರ್ಮಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 11 ಜುಲೈ 2025, 16:04 IST
ಸರ್ ಊರಿಗೆ ಕರೆಂಟ್ ಇಲ್ಲ ಎಂದು ಜನ ಕೇಳಿಕೊಂಡ್ರೆ UP ಸಚಿವ ಹೇಳಿದ್ದು ಜೈಶ್ರೀರಾಮ್!

ಪಾಕಿಸ್ತಾನ: ಬಲೂಚ್ ಉಗ್ರರಿಂದ 9 ಪ್ರಯಾಣಿಕರ ಹತ್ಯೆ

Baloch militants: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಲೂಚ್ ಉಗ್ರರು 9 ಮಂದಿ ಪ್ರಯಾಣಿಕರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 11 ಜುಲೈ 2025, 7:46 IST
 ಪಾಕಿಸ್ತಾನ: ಬಲೂಚ್ ಉಗ್ರರಿಂದ 9 ಪ್ರಯಾಣಿಕರ ಹತ್ಯೆ

ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

Firing at Kapil Sharma's Cap's Cafe:ಹಾಸ್ಯ ನಟ ಕಪಿಲ್‌ ಶರ್ಮಾ ಅವರು ಕೆನಡಾದ ಸರ್‍ರೆ ನಗರದಲ್ಲಿ ಹೊಸದಾಗಿ ಆರಂಭಿಸಿರುವ ‘ಕ್ಯಾಪ್ಸ್‌ ಕೆಫೆ’ ರೆಸ್ಟೋರೆಂಟ್‌ ಮೇಲೆ ದುಷ್ಕರ್ಮಿಗಳು ಗುರುವಾರ ಗುಂಡಿನ ದಾಳಿ ನಡೆಸಿದ್ದಾರೆ.
Last Updated 11 ಜುಲೈ 2025, 6:57 IST
ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

ಕೆನಡಾದ ಮೇಲೆ ಶೇ 35ರಷ್ಟು ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್

Canada Import Tax Donald Trump: ಮುಂದಿನ ತಿಂಗಳು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡ 35ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
Last Updated 11 ಜುಲೈ 2025, 4:11 IST
ಕೆನಡಾದ ಮೇಲೆ ಶೇ 35ರಷ್ಟು ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್

‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

ಮಲೇಷ್ಯಾದ ನಟಿ ಹಾಗೂ ಮಾಡೆಲ್ ಲಿಶಾಲಿನಿ ಕನಾರಣ್ ಎಂಬುವರು ಆರೋಪಿಸಿದ್ದಾರೆ.
Last Updated 10 ಜುಲೈ 2025, 15:03 IST
‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು
ADVERTISEMENT

ಅಧ್ಯಕ್ಷರ ಬದಲಾವಣೆ ವದಂತಿ: ನಿರಾಕರಿಸಿದ ಪಾಕ್ ಸಚಿವ

Zardari Ouster Denied: ಪಾಕಿಸ್ತಾದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪದಚ್ಯುತಗೊಳ್ಳಲಿದ್ದಾರೆ ಎಂಬ ವದಂತಿಯನ್ನು ಗೃಹ ಸಚಿವ ಮೋನಿಶ್ ನಖ್ವಿ ಗುರುವಾರ ನಿರಾಕರಿಸಿದ್ದಾರೆ. ಇದು ಕೇವಲ ‘ಅಪ‍ಪ್ರಚಾರ’ ಎ...
Last Updated 10 ಜುಲೈ 2025, 14:45 IST
ಅಧ್ಯಕ್ಷರ ಬದಲಾವಣೆ ವದಂತಿ: ನಿರಾಕರಿಸಿದ ಪಾಕ್ ಸಚಿವ

ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿ

ಕೆನಡಾದ ಸರ್ರೆ ನಗರದಲ್ಲಿ ಕೆಲವೇ ದಿನಗಳ ಹಿಂದೆ ಆರಂಭಗೊಂಡಿದ್ದ ಈ ಕೆಫೆಗೆ ‘ಕ್ಯಾಪ್ಸ್ ಕೆಫೆ’ಎಂದು ಹೆಸರಿಡಲಾಗಿದ್ದು, ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿರುವ ಕಪಿಲ್ ಶರ್ಮಾ ಅವರ ಮೊದಲ ಕೆಫೆ ಇದಾಗಿದೆ. ಪತ್ನಿ ಗಿನ್ನಿ ಚತ್ರತ್ ಸಹ ಈ ಕೆಫೆಯ ಸಹ ಮಾಲೀಕರಾಗಿದ್ದಾರೆ.
Last Updated 10 ಜುಲೈ 2025, 14:28 IST
ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನಿ ಉಗ್ರನಿಂದ ಗುಂಡಿನ ದಾಳಿ

ಏಡ್ಸ್‌ ನಿಯಂತ್ರಣಕ್ಕೆ ಅಮೆರಿಕ ನೆರವು ಸ್ಥಗಿತದಿಂದ ಸಂಕಷ್ಟ: ವಿಶ್ವಸಂಸ್ಥೆ

HIV Crisis Warning: ಲಂಡನ್‌: ‘ಏಡ್ಸ್‌’ ನಿಯಂತ್ರಣ ಕಾರ್ಯಕ್ರಮಕ್ಕೆ ಅಮೆರಿಕ ಹಠಾತ್ತನೆ ಹಣಕಾಸು ನೆರವು ಸ್ಥಗಿತಗೊಳಿಸಿರುವುದರಿಂದ ಏಡ್ಸ್ ರೋಗಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತ...
Last Updated 10 ಜುಲೈ 2025, 12:59 IST
ಏಡ್ಸ್‌ ನಿಯಂತ್ರಣಕ್ಕೆ ಅಮೆರಿಕ ನೆರವು ಸ್ಥಗಿತದಿಂದ ಸಂಕಷ್ಟ: ವಿಶ್ವಸಂಸ್ಥೆ
ADVERTISEMENT
ADVERTISEMENT
ADVERTISEMENT