ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಬಳ್ಳಾರಿ: ಪಪ್ಪಾಯಕ್ಕೆ ಈವರೆಗೂ ಸಿಗದ ವಿಮೆ ಭಾಗ್ಯ

ಸವಲತ್ತು ಕಲ್ಪಿಸುವಂತೆ ಸ್ಥಳೀಯ ಮಟ್ಟದಿಂದ ಬೇಡಿಕೆ ಸಲ್ಲಿಸಿ ತಿಂಗಳುಗಳು ಉರುಳಿದರೂ ಕ್ರಮವಿಲ್ಲ
Published : 25 ಅಕ್ಟೋಬರ್ 2025, 5:49 IST
Last Updated : 25 ಅಕ್ಟೋಬರ್ 2025, 5:49 IST
ಫಾಲೋ ಮಾಡಿ
Comments
ಬೆಳೆಯೊಂದನ್ನು ವಿಮಾ ಸೌಲಭ್ಯದ ಅಡಿಗೆ ತರಬೇಕಿದ್ದರೆ ಹಲವು ಮಾನದಂಡಗಳಿವೆ. ಪಪ್ಪಾಯವನ್ನು ಸೌಲಭ್ಯದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. 
–ಶಶಿಕಾಂತ ಕೋಟೆಮನಿ, ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ ಬಳ್ಳಾರಿ 
ಪಪ್ಪಾಯವನ್ನು ವಿಮಾ ವ್ಯಾಪ್ತಿಗೆ ತರುವ ಪ್ರಸ್ತಾವನೆ ಕೆಳಹಂತದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವೆ. 
–ಸಿ.ಎಚ್‌. ಸುಬ್ರಹ್ಮಣ್ಯೇಶ್ವರ ರಾವ್‌ ಪಪ್ಪಾಯ ಬೆಳೆಗಾರ ಕಪ್ಪಗಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT