ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

‘ಸ್ಪಾಂಜ್‌ ಐರನ್‌’ ದೂಳು, ತಪ್ಪದ ಗೋಳು: ಬಳ್ಳಾರಿಯಲ್ಲಿ ಹೊಗೆ, ಬೆಳೆಗಳು ಹಾಳು

Published : 10 ಅಕ್ಟೋಬರ್ 2025, 23:32 IST
Last Updated : 10 ಅಕ್ಟೋಬರ್ 2025, 23:32 IST
ಫಾಲೋ ಮಾಡಿ
Comments
ಬಳ್ಳಾರಿ ಹೊರವಲಯದ ವೇಣಿವೀರಾಪುರ ಬಳಿಯ ಸ್ಪಾಂಜ್‌ ಐರನ್‌ ಕಾರ್ಖಾನೆಯೊಂದರ ದೂಳಿನಿಂದಾಗಿ ರಸ್ತೆ ಕಪ್ಪಾಗಿರುವುದು 
ಬಳ್ಳಾರಿ ಹೊರವಲಯದ ವೇಣಿವೀರಾಪುರ ಬಳಿಯ ಸ್ಪಾಂಜ್‌ ಐರನ್‌ ಕಾರ್ಖಾನೆಯೊಂದರ ದೂಳಿನಿಂದಾಗಿ ರಸ್ತೆ ಕಪ್ಪಾಗಿರುವುದು 
ಸ್ಪಾಂಜ್‌ ಐರನ್‌ ಕಾರ್ಖಾನೆಗಳಿಂದಾಗಿ ರಸ್ತೆಯ ಮೇಲೆ ಕುಳಿತಿರುವ ಕಪ್ಪು ದೂಳು 
ಸ್ಪಾಂಜ್‌ ಐರನ್‌ ಕಾರ್ಖಾನೆಗಳಿಂದಾಗಿ ರಸ್ತೆಯ ಮೇಲೆ ಕುಳಿತಿರುವ ಕಪ್ಪು ದೂಳು 
ಸ್ಪಾಂಜ್‌ ಐರನ್‌ ಕಾರ್ಖಾನೆಯೊಂದರಿಂದ ಹೊಮ್ಮುತ್ತಿರುವ ಹೊಗೆ 
ಸ್ಪಾಂಜ್‌ ಐರನ್‌ ಕಾರ್ಖಾನೆಯೊಂದರಿಂದ ಹೊಮ್ಮುತ್ತಿರುವ ಹೊಗೆ 
ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಎಷ್ಟೇ ದೊಡ್ಡವರಿದ್ದರೂ ಕ್ರಮಕ್ಕೆ ಹಿಂಜರಿಯುವುದಿಲ್ಲ. ಕ್ರಮದ ರೂಪದಲ್ಲಿ ಉತ್ತರ ನೀಡುತ್ತೇವೆ
ಪಿ.ಎಂ.ನರೇಂದ್ರ ಸ್ವಾಮಿ ಶಾಸಕ ಅಧ್ಯಕ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 
ಕಾರ್ಖಾನೆಗಳ ವಿರುದ್ಧ 2004ರಿಂದಲೂ ಹೋರಾಟ ನಡೆದಿದೆ. ಮಾಲಿನ್ಯ ನಿಂತಿಲ್ಲ. ರಾಜಿ ಪಂಚಾಯಿತಿಗೆ ಬರುವ ಕಾರ್ಖಾನೆಯವರು ಹಣ ಗುತ್ತಿಗೆ ಒಪ್ಪಂದ ಉದ್ಯೋಗದ ಆಮಿಷ ಒಡ್ಡುತ್ತಾರೆ  
ರಾಮು ಸ್ಥಳೀಯ ನಿವಾಸಿ.
ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಗಂಭೀರವಾಗಲಿದೆ.
ಡಾ. ಗಂಗಾಧರ ಗೌಡ ನಿರ್ದೇಶಕ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT