<p><strong>ದೊಡ್ಡಬಳ್ಳಾಪುರ: </strong>ಇಲ್ಲಿನ ದೇವಾಂಗ ಮಂಡಲಿಯ 2025-28 ನೇ ಸಾಲಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ದೇವಾಂಗ ಮಂಡಲಿ ಅಧ್ಯಕ್ಷರಾಗಿ ಎಂ.ಜಿ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಗೌರವ ಕಾರ್ಯದರ್ಶಿಯಾಗಿ ಎಂ.ಜಿ.ಅಮರನಾಥ್,ಸಹ ಕಾರ್ಯದರ್ಶಿಯಾಗಿ ಎ.ನಟರಾಜ್, ಖಜಾಂಚಿಯಾಗಿ ಎಚ್.ವಿ.ಅಖಿಲೇಶ್ ಆಯ್ಕೆಯಾಗಿದ್ದಾರೆ.</p>.<p>ನಿರ್ದೇಶಕರಾಗಿ ಕೆ.ಎಸ್.ಮಂಜುನಾಥ, ಎಲ್.ಮಹೇಶ, ಎಸ್.ವತ್ಸಲಾ, ಎನ್. ಜಿ.ಕುಮಾರ್, ಕೆ.ಎನ್.ಜನಾರ್ಧನ, ವಿ.ಎಸ್.ರಾಘವೇಂದ್ರ,ಪ್ರಭಾಕರ್,ಕೆ.ಎಸ್.ನರೇಂದ್ರ,ಎಸ್.ಎನ್.ನಟರಾಜ,ಡಿ.ಎ.ಲಕ್ಷ್ಮೀಕಾಂತ,ವಿ.ನಿರ್ಮಲ, ಬಿ.ಪಿ.ಪ್ರಿಯಾಂಕ, ಪಿ.ಎಚ್.ಗೋಪಾಲಕೃಷ್ಣ, ಜಿ.ಸಿ.ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಶಿವಕುಮಾರ್ ತಿಳಿಸಿದ್ದಾರೆ.</p>.<p>ಹಾಲಿ ಅಧ್ಯಕ್ಷರಾಗಿದ್ದ ಎಂ.ಜಿ. ಶ್ರೀನಿವಾಸ್ ಪುನರ್ ಆಯ್ಕೆಯಾಗಿದ್ದಾರೆ. ಎಂ.ಜಿ. ಶ್ರೀನಿವಾಸ್ ಹಾಗೂ ಕೆ.ಜಿ ದಿನೇಶ್-ಎನ್.ಎಸ್.ಚಿಕ್ಕಣ್ಣ ಎರಡು ತಂಡಗಳ ನಡುವೆ ಚುನಾವಣೆ ಹಣಾ ಹಣಿ ನಡೆದಿದ್ದು, ಒಟ್ಟು 20 ಸ್ಥಾನಗಳಲ್ಲಿ ಎಂ.ಜಿ. ಶ್ರೀನಿವಾಸ್ ತಂಡದಿಂದ 16 ಸ್ಥಾನ ಹಾಗೂ ಕೆ.ಜಿ ದಿನೇಶ್-ಎನ್.ಎಸ್.ಚಿಕ್ಕಣ್ಣ ನೇತೃತ್ವದ ತಂಡ 4 ಸ್ಥಾನ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ಇಲ್ಲಿನ ದೇವಾಂಗ ಮಂಡಲಿಯ 2025-28 ನೇ ಸಾಲಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ದೇವಾಂಗ ಮಂಡಲಿ ಅಧ್ಯಕ್ಷರಾಗಿ ಎಂ.ಜಿ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಗೌರವ ಕಾರ್ಯದರ್ಶಿಯಾಗಿ ಎಂ.ಜಿ.ಅಮರನಾಥ್,ಸಹ ಕಾರ್ಯದರ್ಶಿಯಾಗಿ ಎ.ನಟರಾಜ್, ಖಜಾಂಚಿಯಾಗಿ ಎಚ್.ವಿ.ಅಖಿಲೇಶ್ ಆಯ್ಕೆಯಾಗಿದ್ದಾರೆ.</p>.<p>ನಿರ್ದೇಶಕರಾಗಿ ಕೆ.ಎಸ್.ಮಂಜುನಾಥ, ಎಲ್.ಮಹೇಶ, ಎಸ್.ವತ್ಸಲಾ, ಎನ್. ಜಿ.ಕುಮಾರ್, ಕೆ.ಎನ್.ಜನಾರ್ಧನ, ವಿ.ಎಸ್.ರಾಘವೇಂದ್ರ,ಪ್ರಭಾಕರ್,ಕೆ.ಎಸ್.ನರೇಂದ್ರ,ಎಸ್.ಎನ್.ನಟರಾಜ,ಡಿ.ಎ.ಲಕ್ಷ್ಮೀಕಾಂತ,ವಿ.ನಿರ್ಮಲ, ಬಿ.ಪಿ.ಪ್ರಿಯಾಂಕ, ಪಿ.ಎಚ್.ಗೋಪಾಲಕೃಷ್ಣ, ಜಿ.ಸಿ.ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಶಿವಕುಮಾರ್ ತಿಳಿಸಿದ್ದಾರೆ.</p>.<p>ಹಾಲಿ ಅಧ್ಯಕ್ಷರಾಗಿದ್ದ ಎಂ.ಜಿ. ಶ್ರೀನಿವಾಸ್ ಪುನರ್ ಆಯ್ಕೆಯಾಗಿದ್ದಾರೆ. ಎಂ.ಜಿ. ಶ್ರೀನಿವಾಸ್ ಹಾಗೂ ಕೆ.ಜಿ ದಿನೇಶ್-ಎನ್.ಎಸ್.ಚಿಕ್ಕಣ್ಣ ಎರಡು ತಂಡಗಳ ನಡುವೆ ಚುನಾವಣೆ ಹಣಾ ಹಣಿ ನಡೆದಿದ್ದು, ಒಟ್ಟು 20 ಸ್ಥಾನಗಳಲ್ಲಿ ಎಂ.ಜಿ. ಶ್ರೀನಿವಾಸ್ ತಂಡದಿಂದ 16 ಸ್ಥಾನ ಹಾಗೂ ಕೆ.ಜಿ ದಿನೇಶ್-ಎನ್.ಎಸ್.ಚಿಕ್ಕಣ್ಣ ನೇತೃತ್ವದ ತಂಡ 4 ಸ್ಥಾನ ಪಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>