ನಿವೃತ್ತ ಯೋಧ ಚಂದ್ರಶೇಖರ್, ವರ್ಣ ಬೆನಕ ಸ್ಟುಡಿಯೊ ಮಾಲೀಕ ಮಂಜುನಾಥ್, ಜೈ ಹಿಂದ್ ಯೋಧ ಬಳಗದ ಮುಖ್ಯಸ್ಥರಾದ ಲೋಕೇಶ್, ಚಂದ್ರಶೇಖರ್, ಭಜರಂಗದಳ ನಗರ ಘಟಕದ ಸಂಚಾಲಕ ಬೆಳ್ಳಿ ಮಹೇಶ್ ಬಾಬು, ಹಾಗೂ ಗೋಪಾಲಕೃಷ್ಣ, ಅಕ್ಷಯ್, ತಾಲ್ಲೂಕು ಬಿಜೆಪಿ ಮುಖಂಡ ನಾಗರಾಜಗೌಡ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಇದ್ದರು.