ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಚಿತ್ರದುರ್ಗ ಮಠದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೇಂದ್ರದಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಪಾಂಡಿಚೇರಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸಾಯಿಸರವಣ ಕುಮಾರ್, ಎಸ್.ಸಿ, ಎಸ್.ಟಿ ಆಯೋಗದ ಮಾಜಿ ಅಧ್ಯಕ್ಷ ಎ. ಮುನಿಯಪ್ಪ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಶಂಕರಪ್ಪ, ಮುಖಂಡರಾದ ಟಿ.ವಿ. ಬಾಬು, ಕೆ.ವಿ. ಶಿವಪ್ಪ, ಪುರಸಭಾ ಅಧ್ಯಕ್ಷೆ ಚಂದನಾ ಮಿಲನ್ಕುಮಾರ್, ಸದಸ್ಯರಾದ ನಾರಾಯಣಸ್ವಾಮಿ, ಮುನಿರಾಜು, ಮಣಿ, ಡಿ.ಎಂ. ಮುನಿಯಪ್ಪ, ರಾಜಶೇಖರ್, ಆನಂದಪ್ಪ, ರಾಮಚಂದ್ರ, ಎ.ಎನ್. ಶೇಖರ್, ಶಶಿಧರ್, ಚಂದ್ರಶೇಖರ್, ದೇವರಾಜು ಹಾಜರಿದ್ದರು.