ಮರಗಳ ನಡುವೆ ಬೆಳೆದಿರುವ ಇತರೆ ಜಾತಿ ಗಿಡಗಳನ್ನು ಹೊರಹಾಕಿ, ಮರದ ಬುಡಗಳ ಸುತ್ತ ಮಣ್ಣಿನಿಂದ ಎತ್ತರಿಸಿದರೆ ಮಳೆ ನೀರು ನಿಂತು ಮರ ಮತ್ತಷ್ಟು ಉತ್ತಮವಾಗಿ ಬೆಳೆಯಲು ಸಹಕಾರವಾಗುತ್ತಿತ್ತು. ಅಧಿಕಾರಿಗಳು ಬರುತ್ತಾರೆ, ಅವರ ಪಾಡಿಗೆ ಹೋಗುತ್ತಾರೆ. ಮರಗಿಡಗಳ ಬಗ್ಗೆ ಯಾರು ಜವಬ್ದಾರಿ ವಹಿಸುತ್ತಾರೆ ಎಂಬುದು ಸ್ಥಳೀಯ ನಿವಾಸಿ ರಾಜಣ್ಣ ಆರೋಪ.