ಖಾದಿ ಬೋರ್ಡ್ ತಾಲ್ಲೂಕು ಅಧ್ಯಕ್ಷ ಎಸ್. ನಾಗೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಸೊಣ್ಣೇಗೌಡ, ಪ್ರಿಯಾಂಕಾ, ಲಕ್ಷ್ಮಿನರಸಮ್ಮ, ಹಾಲು ಒಕ್ಕೂಟ ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಎಂ.ಇ. ಮುನಿರಾಜೇಗೌಡ, ಡಾ.ಎಸ್. ರಾಜೇಶ್, ಸಂಘದ ಉಪಾಧ್ಯಕ್ಷ ಮುನಿಕೃಷ್ಣ, ನಿರ್ದೇಶಕರಾದ ಡಿ. ಮೋಹನ್, ಕಿಟ್ಟಪ್ಪ, ಚಿಕ್ಕಮುನಿಯಪ್ಪ, ಕೃಷ್ಣಮೂರ್ತಿ, ಎ. ಮಂಜುನಾಥ್, ಸಿ. ಶಂಕರ್, ರಕ್ಷಿತ್ ಕುಮಾರ್, ವೆಂಕಟಲಕ್ಷ್ಮಿ, ಕಾರ್ಯ ನಿರ್ವಾಹಕ ಎನ್. ರಮೇಶ್, ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಗಜೇಂದ್ರ ಉಪಸ್ಥಿತರಿದ್ದರು.