ರೋಟರಿ ಸಂಸ್ಥೆಯ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಅಧ್ಯಕ್ಷತೆ ವಹಿಸಿದ್ದರು. ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಮಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೋಟರಿ ಜಿಲ್ಲಾ ಪಾಂತ್ರಪಾಲ ವೆಂಕಟೇಶ ದೇಶಪಾಂಡೆ, ಮಾಜಿ ಪ್ರಾಂತಪಾಲ ರವಿಕಿರಣ ಕುಲಕರ್ಣಿ, ರೋಟರಿ ಸೇವಾ ಸಂಘದ ಸೋಮಶೇಖರ ಮಗದುಮ್ಮ, ಸುರೇಶ ರಾಠೋಡ, ರೋಟರಿ ಸಂಸ್ಥೆಯ ಸತೀಶ ನಾಡಗೌಡ, ಮಲ್ಲಿಕಾರ್ಜುನ ಈಟಿ, ವಿಜಯಕುಮಾರ್ ಧುಳಾಯಿ, ವಿದ್ಯಾ ಗುಲ್, ಅನುಪಾ ಕೌಶಿಕ್ ಇದ್ದರು.