ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಪದನಿಮಿತ್ತ ಕಾರ್ಯದರ್ಶಿಯೂ ಆಗಿರುವ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ರವಿ ಕೋಟಾರಗಸ್ತಿ, ನ್ಯಾಯಿಕ ಸದಸ್ಯರಾದ ಯೋಗೇಶ್ ಕರಗುದ್ರಿ, ಮುಜರಾಯಿ ತಹಶೀಲ್ದಾರ್ ಡಿ.ಎನ್. ಜಾಧವ, ಪರಿಷತ್ತಿನ ನೂತನ ಸದಸ್ಯರಾದ ಶೀತಿಕಂಠ ಶ್ರೀಪಾದ ಜೋಶಿ, ವಿಠ್ಠಲ ಭರ್ಮಾ ಹುಬ್ಬಳ್ಳಿ, ಜಯಶ್ರೀ ಜಾಧವ, ಚಿಂತಾಮಣಿ ಗ್ರಾಮೋಪಾಧ್ಯೆ, ವಿಠ್ಠಲ ಮಾಳಿ, ವಿನೋದ ದೊಡ್ಡಣ್ಣವರ ಇದ್ದರು.