ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತುಂಬಿ ಹರಿಯುತ್ತಿರುವ ಕೃಷ್ಣೆಯಲ್ಲಿ ಮೀನುಗಾರರಿಗೆ ಸುಗ್ಗಿ

ಒಂದೇ ದಿನ 20 ಕೆಜಿ ತೂಕದ ಎರಡು ಬಾಳೆಮೀನು ಬಲೆಗೆ
ಚಂದ್ರಶೇಖರ ಎಸ್. ಚಿನಕೇಕರ
Published : 19 ಜೂನ್ 2025, 7:10 IST
Last Updated : 19 ಜೂನ್ 2025, 7:10 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿಯ ಒತ್ತು ಪ್ರದೇಶದಲ್ಲಿ ಮೀನುಗಾರ ಮೀನು ಹಿಡಿಯಲು ಬಲೆ ಬೀಸಿರುವುದು
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿಯ ಒತ್ತು ಪ್ರದೇಶದಲ್ಲಿ ಮೀನುಗಾರ ಮೀನು ಹಿಡಿಯಲು ಬಲೆ ಬೀಸಿರುವುದು
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುತ್ತಿರುವ ಮೀನುಗಾರರು
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುತ್ತಿರುವ ಮೀನುಗಾರರು
ರಂಗನಾಥ ಸಿಂಧೆ 
ರಂಗನಾಥ ಸಿಂಧೆ 
ಕಿರಣ ಕಿಳ್ಳಿಕೇತ
ಕಿರಣ ಕಿಳ್ಳಿಕೇತ
ಕಾಜಲ್ ಕದಂ 
ಕಾಜಲ್ ಕದಂ 
ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಕೃಷ್ಣಾ ನದಿಯಲ್ಲಿ ಈ ವರ್ಷ ಮೀನು ಕೃಷಿಗೆ ತೊಂದರೆ ಇಲ್ಲ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅಂದಾಜು 8-10 ಟನ್ ಮೀನು ಲಭ್ಯತೆ ಇದೆ
ರಂಗನಾಥ ಸಿಂಧೆ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಚಿಕ್ಕೋಡಿ
ಈ ವರ್ಷ ಮಳೆ ಹೆಚ್ಚಾಗಿರುವುರಿಂದ ಕೃಷ್ಣಾ ನದಿಯು ಬಹು ಬೇಗ ತುಂಬಿ ಹರಿಯುತ್ತಿದೆ. ಹೀಗಾಗಿ ಮೀನುಕೃಷಿಗೆ ಅನುಕೂಲವಾಗಿದೆ. ಒಂದೇ ದಿನ ಹೆಚ್ಚು ತೂಕದ ಬಾಳೆಮೀನು ಸಿಕ್ಕಿದ್ದು ಖುಷಿಯಾಗಿದೆ
ಕಿರಣ ಕಿಳ್ಳಿಕೇತ ಮೀನುಗಾರ ಅಂಕಲಿ
ಕೃಷ್ಣಾ ನದಿಯಲ್ಲಿ ಮಳೆಗಾಲದಲ್ಲಿ ಸಿಗುವ ಮೀನುಗಳನ್ನು ತಿನ್ನಲು ಖುಷಿ ಎನಿಸುತ್ತದೆ. ಸಮುದ್ರದ ಮೀನುಗಳಿಗಿಂತ ನದಿಯ ಮೀನುಗಳು ತಿನ್ನಲು ರುಚಿಕರ
ಕಾಜಲ್ ಕದಂ ಮೀನು ಪ್ರಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT