ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಿಇಟಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ₹1 ಲಕ್ಷ ಪ್ರೋತ್ಸಾಹ ಪಡೆದ ಗ್ರಾಮೀಣ ಪ್ರತಿಭೆ

ತಂದೆ ಖಾಸಗಿ ವಾಹನ ಚಾಲಕ, ತಾಯಿ ಅಂಗನವಾಡಿ ಕಾರ್ಯಕರ್ತೆ, ಬಡತನದಲ್ಲೇ ಅರಳಿದ ಪ್ರತಿಭೆ ಸ್ನೇಹಾ
Published : 20 ಸೆಪ್ಟೆಂಬರ್ 2025, 3:02 IST
Last Updated : 20 ಸೆಪ್ಟೆಂಬರ್ 2025, 3:02 IST
ಫಾಲೋ ಮಾಡಿ
Comments
ಗ್ರಾಮೀಣ ಪ್ರತಿಭೆಯ ಈ ಸಾಧನೆ ಕಂಡು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸ್ನೇಹಾ ಹಾಗೂ ಅವರ ಪಾಲಕರನ್ನು ಸನ್ಮಾನಿಸಿದ್ದಾರೆ.
ಸಿ.ಎಸ್.ಹಿರೇಮಠ
ನಮ್ಮ ಮೂವರು ಮಕ್ಕಳು ಪ್ರತಿಭಾವಂತರಾಗಿದ್ದು ಹೆಮ್ಮೆ ತಂದಿದೆ. ಅವರ ಓದು ಪರಿಶ್ರಮಮವು ಮನೆತನಕ್ಕೆ ಹಿರಿಮೆ ತಂದಿದೆ. ಊರಿನ ಕೀರ್ತಿ ಹೆಚ್ಚಿಸಿದ್ದು ಖುಷಿ ತಂದಿದೆ
ಮಂಜುನಾಥ ದಾಮನ್ನವರ ಸ್ನೇಹಾ ಅವರ ತಂದೆ
ತಂದೆ– ತಾಯಿ ಪರಿಶ್ರಮವೇ ನನಗೆ ಪ್ರೇರಣೆಯಾಯಿತು. ಕನಿಷ್ಠ 8 ತಾಸು ಓದುವುದು ರೂಢಿ. ನಾನು ಮಾತ್ರವಲ್ಲ; ಯಾರೆಲ್ಲರೂ ಈ ಸಾಧನೆ ಮಾಡಬಹುದು
ಸ್ನೇಹಾ ಮಂಜುನಾಥ ದಾಮನ್ನವರ ಸಾಧಕ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT