ಸಿಬಿಎಸ್ಇ ಎಸ್.ಕೆ.ಪಬ್ಲಿಕ್ ಸ್ಕೂಲ್ ಚೇರ್ಮನ್ ಪಿಂಟು ಶೆಟ್ಟಿ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸದಸ್ಯ ರಾಜು ಮುನ್ನೋಳಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ಮುಖಂಡರಾದ ಜಯಗೌಡ ಪಾಟೀಲ, ಅಣ್ಣು ಶೆಟ್ಟಿ, ವಕೀಲ ಬಿ.ಕೆ.ಮಗೆನ್ನವರ, ಪವನ್ ಪಾಟೀಲ, ಕಾರ್ಯದರ್ಶಿ ಎಸ್.ಜಿ.ನದಾಫ್, ಪ್ರಜ್ವಲ್ ನಿಲಜಗಿ, ಚಿದಾನಂದ ಕಿಲ್ಲೇದಾರ್ ಮಹಾವೀರ ಬಾಗಿ ಇದ್ದರು. ಗೋಪಾಲ ಚನಗೌಡ ಸ್ವಾಗತಿಸಿದರು. ರಮೇಶ್ ಪಾಟೀಲ ನಿರೂಪಿಸಿದರು. ಮಹಾವೀರ ಬಾಗಿ ವಂದಿಸಿದರು.