<p><strong>ಪರಮಾನಂದವಾಡಿ</strong>: ‘ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿರುವುದದಿಂದ ಪಕ್ಷದ ಕಾರ್ಯಕರ್ತರಲ್ಲಿ ನವೋಲ್ಲಾಸ ಉಂಟಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಎಂ. ಅಂಬಿ ಹೇಳಿದರು.</p>.<p>ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ‘ಪ್ರತಿಜ್ಞೆ’ ನೇರಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ, ಸಿಹಿ ಹಂಚಿ ಅವರು ಮಾತನಾಡಿದರು.</p>.<p>‘ಕಾಂಗ್ರೆಸ್ ಬಡವರು ಮತ್ತು ದಲಿತರ ಏಳಿಗೆಗೆ ಶ್ರಮಿಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಪಕ್ಷವಾಗಿದೆ. ಸಂಘಟನೆಗೆ ಶ್ರಮಿಸಿದವರಿಗೆ ಉನ್ನತ ಹುದ್ದೆಯನ್ನು ಪಕ್ಷ ನೀಡುತ್ತಾ ಬಂದಿದೆ. ನೂತನ ಅಧ್ಯಕ್ಷರು ಉತ್ಸಾಹದ ಚಿಲುಮೆಯಾಗಿದ್ದಾರೆ’ ಎಂದರು.</p>.<p>ಮುಖಂಡರಾದ ಬಾಹುಬಲಿ ಗಂಡೋಶಿ, ಸಂಜೀವಕುಮಾರ್ ಭಾಂಡಿ, ಪ್ರತಾಪ್ ಕಾಂಬಳೆ, ಎ.ಜಿ. ಮುಲ್ಲಾ, ಚಿದಾನಂದ ಸಾಲೋಟಗಿ, ನಿಂಗಪ್ಪ ಮುರಗನ್ನವರ, ಪಿ.ಎಸ್. ಮಿರ್ಜೆ, ವಸಂತ ಸುತಾರ, ನಜೀರ್ ತಾಂಬೋಳಿ, ಸುರೇಶ್ ಜಕಾತೆ, ದಶರಥ ಕುರಣೆ, ಸುರೇಶ ಹೆಳವಿ, ನೂರ ಡಾಂಗೆ, ಬಾಳು ಸನದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಮಾನಂದವಾಡಿ</strong>: ‘ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿರುವುದದಿಂದ ಪಕ್ಷದ ಕಾರ್ಯಕರ್ತರಲ್ಲಿ ನವೋಲ್ಲಾಸ ಉಂಟಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಎಂ. ಅಂಬಿ ಹೇಳಿದರು.</p>.<p>ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ‘ಪ್ರತಿಜ್ಞೆ’ ನೇರಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ, ಸಿಹಿ ಹಂಚಿ ಅವರು ಮಾತನಾಡಿದರು.</p>.<p>‘ಕಾಂಗ್ರೆಸ್ ಬಡವರು ಮತ್ತು ದಲಿತರ ಏಳಿಗೆಗೆ ಶ್ರಮಿಸಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಪಕ್ಷವಾಗಿದೆ. ಸಂಘಟನೆಗೆ ಶ್ರಮಿಸಿದವರಿಗೆ ಉನ್ನತ ಹುದ್ದೆಯನ್ನು ಪಕ್ಷ ನೀಡುತ್ತಾ ಬಂದಿದೆ. ನೂತನ ಅಧ್ಯಕ್ಷರು ಉತ್ಸಾಹದ ಚಿಲುಮೆಯಾಗಿದ್ದಾರೆ’ ಎಂದರು.</p>.<p>ಮುಖಂಡರಾದ ಬಾಹುಬಲಿ ಗಂಡೋಶಿ, ಸಂಜೀವಕುಮಾರ್ ಭಾಂಡಿ, ಪ್ರತಾಪ್ ಕಾಂಬಳೆ, ಎ.ಜಿ. ಮುಲ್ಲಾ, ಚಿದಾನಂದ ಸಾಲೋಟಗಿ, ನಿಂಗಪ್ಪ ಮುರಗನ್ನವರ, ಪಿ.ಎಸ್. ಮಿರ್ಜೆ, ವಸಂತ ಸುತಾರ, ನಜೀರ್ ತಾಂಬೋಳಿ, ಸುರೇಶ್ ಜಕಾತೆ, ದಶರಥ ಕುರಣೆ, ಸುರೇಶ ಹೆಳವಿ, ನೂರ ಡಾಂಗೆ, ಬಾಳು ಸನದಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>