
ಲೋಕಾಪುರ– ಧಾರವಾಡ ಹೊಸ ರೈಲ್ವೆ ಮಾರ್ಗವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ನಿರ್ಧಾರ ಮಾಡಿ ಅನುದಾನ ಮೀಸಲಿಡದಿದ್ದರೆ ಹೋರಾಟ ನಡೆಸಲಾಗುವುದುಕುತ್ಬುದ್ದೀನ ಖಾಜಿ, ಅಧ್ಯಕ್ಷ, ರಾಜ್ಯ ರೈಲ್ವೆ ಹೋರಾಟ ಸಮಿತಿ
ರಾಮದುರ್ಗ, ಸವದತ್ತಿ ತಾಲ್ಲೂಕಿನ ಕ್ಷೇತ್ರಗಳಿಗೆ ವರ್ಷದಲ್ಲಿ ಮೂರ್ನಾಲ್ಕು ಲಕ್ಷದಷ್ಟು ಭಕ್ತರು ಆಗಮಿಸಲಿದ್ದಾರೆ. ಭಕ್ತರ ಅನುಕೂಲಕ್ಕೆ ರೈಲು ಸಂಪರ್ಕ ಅವಶ್ಯವಿದೆಗೈಬು ಜೈನೆಖಾನ್, ಮುಖಂಡ, ರಾಮದುರ್ಗ ರೈಲ್ವೆ ಹೋರಾಟ ಸಮಿತಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದುಜಗದೀಶ ಶೆಟ್ಟರ್, ಸಂಸದ, ಬೆಳಗಾವಿ
ಗುಡ್ಡ ಕೊರೆಯಬೇಕಿದೆ ಎಂಬುದು ಸುಳ್ಳು. ಗೊಡಚಿ, ಶಬರಿಕೊಳ್ಳ, ಕಾಳಿಕಾ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಲು ಸಗಮ ದಾರಿ ಇದೆಎಂ.ಕೆ.ಯಾದವಾಡ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಕಳೆದ ಸಾರಿ ಸಮೀಕ್ಷೆ ನಡೆಸಿದಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಮರು ಸಮೀಕ್ಷೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಕನಸು ಹಾಳುಮಾಡಬಾರದುಜಗದೀಶ ಶೆಟ್ಟರ್, ಸಂಸದ, ಬೆಳಗಾವಿ
ಮುಧೋಳ, ರಾಮದುರ್ಗ, ಸವದತ್ತಿ ತಾಲ್ಲೂಕುಗಳ ಸಕ್ಕರೆ ಹಾಗೂ ಸುಣ್ಣದ ಕಾರ್ಖಾನೆಯ ಉತ್ಪನ್ನ ಸಾಗಣೆ ಕಷ್ಟವಾಗಿದ್ದು, ರೈಲು ಸೇವೆ ಅನಿವಾರ್ಯ ಇದೆಮಹ್ಮದ್ ಶೆಫಿ ಬೆಣ್ಣಿ, ಮುಖಂಡ, ರೈಲ್ವೆ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.