‘ಶಿವಶರಣೆಯರಾದ ರಾಯಮ್ಮ, ಅಕ್ಕಮ್ಮ, ಸತ್ಯಕ್ಕ, ಸಂಕವ್ವೆ, ಕಾಳವ್ವೆಯರಂಥ ಕೆಳವರ್ಗದ ಶರಣೆಯರು ಸಮಾಜವನ್ನು ಮುಖಾಮುಖಿಯಾಗಿ ಎದುರಿಸಿದರು. ಕಾಯಕ, ದಾಸೋಹ ತತ್ವಕ್ಕೆ ವ್ರತನಿಷ್ಠರಾಗಿ ಅನುಭಾವ, ಸಮಾನತೆಗೆ ಆದ್ಯತೆ ನೀಡಿ ಅದಕ್ಕೆ ಬದ್ಧರಾಗಿ ಹೋರಾಟ ಮತ್ತು ಬಂಡಾಯದ ಧ್ವನಿಯಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು’ ಎಂದರು.