ಹುಬ್ಬಳ್ಳಿಯ ಹನುಮಂತಪ್ಪ ಎಸ್. ಶಿಗ್ಗಾಂವ, ಬೆಂಗಳೂರಿನ ಡಾ.ಶೇಷಮೂರ್ತಿ (ಸಾಮಾನ್ಯ ಮೀಸಲಾತಿ), ಹುಬ್ಬಳ್ಳಿಯ ಶೋಭಾ ಹೂಗಾರ (ಮಹಿಳಾ ಮೀಸಲು), ಬೆಳಗಾವಿಯ ಡಾ.ಆನಂದ ಹೊಸೂರ (ಹಿಂದುಳಿದ ವರ್ಗ), ಹುಬ್ಬಳ್ಳಿಯ ಅಶೋಕ ಕೆ. ಕಬ್ಬೇರ (ಪರಿಶಿಷ್ಟ ಪಂಗಡ) ಹಾಗೂ ಬಾಗಲಕೋಟೆಯ ರಮೇಶ ಸನದಿ (ಅಲ್ಪಸಂಖ್ಯಾತ) ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರು. ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ.