ಯಮಕನಮರಡಿ: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಕಟಾಬಳಿ ಹತ್ತಿರ ಮಂಗಳವಾರ ಸಂಭವಿಸಿದೆ.
ಹುಕ್ಕೇರಿ ತಾಲೂಕಿನ ಆನಂದ ಗಂಗಾರಾಮ ಕಾಂಬಳೆ (34) ಮೃತಪಟ್ಟವರು. ಹಿಂಬದಿ ಸವಾರ ಅತ್ತಿಹಾಳ ಗ್ರಾಮದ ರಾಜಕುಮಾರ ಪಾಂಡುರಂಗ ಕುಂಬಾರ ಗಾಯಗೊಂಡಿದ್ದಾರೆ.ಯಮಕನಮರಡಿಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗೊಂಡಿದ್ದಾರೆ.ಯಮಕನಮರಡಿಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.