ಹೊಸಪೇಟೆ: ಯಾಜಿ ಪ್ರಕಾಶನದ ಐದು ಪುಸ್ತಕಗಳನ್ನು ಗುರುವಾರ ಸಂಜೆ ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಬಿಡುಗಡೆಗೊಳಿಸಿದರು.
ಕವಿ ಬಿ.ಆರ್.ಲಕ್ಷ್ಮಣರಾವ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ, ಮೋಹನ್ ಕುಂಟಾರ್, ಸವಿತಾ ಯಾಜಿ, ರಾಜಶೇಖರ್ ಮಠಪತಿ, ವಿಶ್ವನಾಥ ಗೊಗ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.