ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ಕಸಾಗರ ದೇಗುಲದ ಹುಂಡಿ ಹಣ ಎಣಿಕೆ

Last Updated 6 ಮೇ 2019, 11:40 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣದ ಎಣಿಕೆ ಕೆಲಸ ಸೋಮವಾರ ನಡೆಯಿತು.

2018ರ ನವೆಂಬರ್‌ನಿಂದ ಮೇ 6ರ ವರೆಗೆ ಹುಂಡಿಯಲ್ಲಿ ಒಟ್ಟು ₹1,81,965 ಸಂಗ್ರಹವಾಗಿದೆ. ₹2 ಸಾವಿರದ ಐದು ನೋಟುಗಳು, ₹500ರ 75, ₹200ರ 19, ₹100ರ 427, ₹50ರ 528, ₹20ರ 995, ₹10ರ 3,157, ₹5ರ 29 ನೋಟುಗಳು, ₹10ರ 20, ₹5ರ 786, ₹2ರ 1,600, ₹1ರ 2,620 ನಾಣ್ಯಗಳು ಸಂಗ್ರಹವಾಗಿವೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ್‌ ರಾವ್‌, ಪ್ರಭಾರ ಸೂಪರಿಟೆಂಡೆಂಟ್‌ ಮಲ್ಲಪ್ಪ, ಸಿಬ್ಬಂದಿ ರಾಘವೇಂದ್ರ ವಿಜಯ, ಐ. ಚಂದ್ರಶೇಖರ್‌ ರೆಡ್ಡಿ, ರಾಜಶೇಖರ ಗೌಡ, ಪೊಲೀಸ್‌ ಪೇದೆ ರಾಘವೇಂದ್ರ ಸಮ್ಮುಖದಲ್ಲಿ ಹಣದ ಎಣಿಕೆ ಕೆಲಸ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT