ಸನ್ಮಾನ: ಪರಿಣಾಮಕಾರಿ ಎಆರ್ಟಿ ಚಿಕಿತ್ಸೆ ನೀಡಿದ ಹೊಸಪೇಟೆ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಡಾ.ಮಹ್ಮದ್ ಯೂನುಸ್, ಪ್ರಯೋಗಾಲಯ ತಂತ್ರಜ್ಞೆ ಪುಸ್ಪಲತಾ, ಸ್ವಾಮಿ ವಿವೇಕಾನಂದ ರಕ್ತನಿಧಿಯ ಗೋಪಾಲರೆಡ್ಡಿ, ವಿಮ್ಸ್ ಐಸಿಟಿಸಿ ಕೇಂದ್ರದ ಜಯರಾಂ, ಆಪ್ತಸಮಾಲೋಚಕರಾದ ಜಿ.ಸಂತೋಷ್ ಮತ್ತು ವಿಮುಕ್ತಿ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ಅವರನ್ನು ಇದೇ ಸಂದರ್ಭದಲ್ಲಿ ಗಣ್ಯರು ಸನ್ಮಾನಿಸಿದರು.