ಎಸಿಪಿಗಳಾದ ಎಚ್. ಮಂಜುನಾಥ್ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂಗಳೂರು), ಟಿ. ಮಹದೇವ್- ಲೋಕಾಯುಕ್ತ, ಎಸ್.ಪಿ. ಧರಣೇಶ್- ಚಿತ್ರದುರ್ಗ ಡಿಸಿಆರ್ಬಿ, ಎಸ್.ಎಚ್. ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ಪಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್ಬಿ, ಎಸ್. ರಮೇಶ್ ಕುಮಾರ್- ಲೋಕಾಯುಕ್ತ, ಎಸ್.ಇ. ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ. ಹಟ್ಟಿ- ಲೋಕಾಯುಕ್ತ, ಎಸ್.ಎಂ. ನಾಗರಾಜ್- ಬೆಂಗಳೂರು ಸಿಸಿಬಿ, ಶೋಭಾ ಎಸ್. ಕಟಾವಕ್ಕರ್- ಬೆಂಗಳೂರು ನಗರ ಸಿಎಸ್ಬಿಗೆ ವರ್ಗಾವಣೆಗೊಳಿಸಲಾಗಿದೆ.