<p><strong>ಬೆಂಗಳೂರು:</strong> ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಎಸಿಪಿ ಮತ್ತು ಒಂಬತ್ತು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>.<p>ಎಸಿಪಿಗಳಾದ ಎಚ್. ಮಂಜುನಾಥ್ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂಗಳೂರು), ಟಿ. ಮಹದೇವ್- ಲೋಕಾಯುಕ್ತ, ಎಸ್.ಪಿ. ಧರಣೇಶ್- ಚಿತ್ರದುರ್ಗ ಡಿಸಿಆರ್ಬಿ, ಎಸ್.ಎಚ್. ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ಪಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್ಬಿ, ಎಸ್. ರಮೇಶ್ ಕುಮಾರ್- ಲೋಕಾಯುಕ್ತ, ಎಸ್.ಇ. ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ. ಹಟ್ಟಿ- ಲೋಕಾಯುಕ್ತ, ಎಸ್.ಎಂ. ನಾಗರಾಜ್- ಬೆಂಗಳೂರು ಸಿಸಿಬಿ, ಶೋಭಾ ಎಸ್. ಕಟಾವಕ್ಕರ್- ಬೆಂಗಳೂರು ನಗರ ಸಿಎಸ್ಬಿಗೆ ವರ್ಗಾವಣೆಗೊಳಿಸಲಾಗಿದೆ.</p>.<p>ಇನ್ಸ್ಪೆಕ್ಟರ್ ವರ್ಗಾವಣೆ: ಎಚ್.ಆರ್. ಅನಿಲ್ ಕುಮಾರ್- ಉಳ್ಳಾಲ ಠಾಣೆ (ಮಂಗಳೂರು), ಕೆ. ಚಂದ್ರಪ್ಪ- ಸುರತ್ಕಲ್ (ಮಂಗಳೂರು), ಮಂಜಪ್ಪ ಡಿ. ರಾಮ ಕೊಂಚಾಡಿ- ಕೋಣಾಜೆ (ಮಂಗಳೂರು), ಮಹಾಂತೇಶ್ ವೀರಪ್ಪ ಹೊಸಕೋಟೆ- ಹುಬ್ಬಳ್ಳಿ ಉಪನಗರ, ಎಸ್.ಪಿ. ಮಹೇಶ್- ಜೀವನ್ ಭೀಮಾನಗರ ಸಂಚಾರ ಠಾಣೆ (ಬೆಂಗಳೂರು), ಬಿ.ಜಿ. ಕುಮಾರ್- ಚನ್ನರಾಯಪಟ್ಟಣ ವೃತ್ತ, ಸತ್ಯಪ್ಪ ಬಿ. ಮಾಳಗೊಂಡ- ಕೆಎಲ್ಎ, ಬಿ. ರಾಜಣ್ಣ- ಸಿಐಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಎಸಿಪಿ ಮತ್ತು ಒಂಬತ್ತು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.</p>.<p>ಎಸಿಪಿಗಳಾದ ಎಚ್. ಮಂಜುನಾಥ್ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂಗಳೂರು), ಟಿ. ಮಹದೇವ್- ಲೋಕಾಯುಕ್ತ, ಎಸ್.ಪಿ. ಧರಣೇಶ್- ಚಿತ್ರದುರ್ಗ ಡಿಸಿಆರ್ಬಿ, ಎಸ್.ಎಚ್. ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ಪಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್ಬಿ, ಎಸ್. ರಮೇಶ್ ಕುಮಾರ್- ಲೋಕಾಯುಕ್ತ, ಎಸ್.ಇ. ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ. ಹಟ್ಟಿ- ಲೋಕಾಯುಕ್ತ, ಎಸ್.ಎಂ. ನಾಗರಾಜ್- ಬೆಂಗಳೂರು ಸಿಸಿಬಿ, ಶೋಭಾ ಎಸ್. ಕಟಾವಕ್ಕರ್- ಬೆಂಗಳೂರು ನಗರ ಸಿಎಸ್ಬಿಗೆ ವರ್ಗಾವಣೆಗೊಳಿಸಲಾಗಿದೆ.</p>.<p>ಇನ್ಸ್ಪೆಕ್ಟರ್ ವರ್ಗಾವಣೆ: ಎಚ್.ಆರ್. ಅನಿಲ್ ಕುಮಾರ್- ಉಳ್ಳಾಲ ಠಾಣೆ (ಮಂಗಳೂರು), ಕೆ. ಚಂದ್ರಪ್ಪ- ಸುರತ್ಕಲ್ (ಮಂಗಳೂರು), ಮಂಜಪ್ಪ ಡಿ. ರಾಮ ಕೊಂಚಾಡಿ- ಕೋಣಾಜೆ (ಮಂಗಳೂರು), ಮಹಾಂತೇಶ್ ವೀರಪ್ಪ ಹೊಸಕೋಟೆ- ಹುಬ್ಬಳ್ಳಿ ಉಪನಗರ, ಎಸ್.ಪಿ. ಮಹೇಶ್- ಜೀವನ್ ಭೀಮಾನಗರ ಸಂಚಾರ ಠಾಣೆ (ಬೆಂಗಳೂರು), ಬಿ.ಜಿ. ಕುಮಾರ್- ಚನ್ನರಾಯಪಟ್ಟಣ ವೃತ್ತ, ಸತ್ಯಪ್ಪ ಬಿ. ಮಾಳಗೊಂಡ- ಕೆಎಲ್ಎ, ಬಿ. ರಾಜಣ್ಣ- ಸಿಐಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>