ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸುವರ್ಣ ಸಂಭ್ರಮ: ಒಂದೇ ಸೂರನಡಿ ವಿಪ್ರರ ಸಮಾಗಮ

ಬ್ರಾಹ್ಮಣರ ಮಹಾ ಸಮ್ಮೇಳನದಲ್ಲಿ ಸಮುದಾಯದ ಸಮಸ್ಯೆಗಳ ಚಿಂತನ ಮಂಥನ *ವಿಭಿನ್ನ ಆಹಾರ, ಸಂಸ್ಕೃತಿ ಅನಾವರಣ
Published : 18 ಜನವರಿ 2025, 23:50 IST
Last Updated : 18 ಜನವರಿ 2025, 23:50 IST
ಫಾಲೋ ಮಾಡಿ
Comments
ಎಲ್ಲರ ಒಳಿತನ್ನು ಬಯಸುವವರು ಬ್ರಾಹ್ಮಣರು. ಸಮಾಜದಲ್ಲಿ ಎಷ್ಟೇ ಜಾತಿಗಳಿದ್ದರೂ ಅವೆಲ್ಲವು ನಮ್ಮ ಧರ್ಮ ಸಂಸ್ಕೃತಿ ರಕ್ಷಣೆಯ ಕೋಟೆಯಾಗಲಿ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪೇಜಾವರ ಮಠ
ಸನಾತನ ಧರ್ಮವನ್ನು ಬ್ರಾಹ್ಮಣ ಸಮುದಾಯವು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಬ್ರಾಹ್ಮಣರು ಕೊಡುಗೆ ನೀಡುತ್ತಿದ್ದಾರೆ
ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬ್ರಾಹ್ಮಣರು ಒಗ್ಗಟ್ಟಾಗಿ ಸಾಗುವ ಅಗತ್ಯವಿದೆ. ಸಮುದಾಯ ಒಡೆದರೆ ಬೇರೆಯವರು ಅದರ ಲಾಭ ಪಡೆದುಕೊಳ್ಳುತ್ತಾರೆ. ನಮ್ಮ ಧರ್ಮ ಸಂಸ್ಕೃತಿ ಕಾಪಾಡಬೇಕು
ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT