‘ಅರಣ್ಯ ಪ್ರದೇಶ ಸಮೀಪದಲ್ಲೇ ವಾಸವಿರುವ ವ್ಯಕ್ತಿಗಳು, ಜಿಂಕೆಯನ್ನು ಕೊಂದು ಮಾಂಸವನ್ನು ತಿಂದಿದ್ದಾರೆ. ಚರ್ಮ ಹಾಗೂ ಕೊಂಬುಗಳನ್ನು ನನಗೆ ನೀಡಿ ಮಾರಾಟ ಮಾಡುವಂತೆ ಹೇಳಿದ್ದರು. ಕಮಿಷನ್ ಆಸೆಯಿಂದ ಚರ್ಮವನ್ನು ಮಾರಲು ಬೆಂಗಳೂರಿಗೆ ಬಂದಿದ್ದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲಿಸರು ವಿವರಿಸಿದರು.