ಗುರುವಾರ, 25 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಧರ್ಮಸ್ಥಳದ ಸುತ್ತಮುತ್ತ ನಡೆದ 20 ವರ್ಷಗಳ ಎಲ್ಲ ಪ್ರಕರಣಗಳ ತನಿಖೆಗೆ ಒತ್ತಾಯ

Published : 25 ಸೆಪ್ಟೆಂಬರ್ 2025, 15:48 IST
Last Updated : 25 ಸೆಪ್ಟೆಂಬರ್ 2025, 15:48 IST
ಫಾಲೋ ಮಾಡಿ
Comments
ಈ ಹೋರಾಟವು ಧರ್ಮ ದೇವರು ಅಥವಾ ದೇವಾಲಯದ ವಿರುದ್ಧ ಅಲ್ಲ. ಅಲ್ಲಿ ನಡೆದ ಅತ್ಯಾಚಾರ ದೌರ್ಜನ್ಯದ ವಿರುದ್ಧ. ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಧರ್ಮಾಧಿಕಾರಿಯ ಮೇಲಿದೆ
ಎಸ್.ಜಿ. ಸಿದ್ದರಾಮಯ್ಯ ಸಾಹಿತಿ
ಧರ್ಮಸ್ಥಳದಲ್ಲಿ ಜೈನರಿಗೂ ದೇವರಿಗೂ ಭಕ್ತರಿಗೂ ಸಂಬಂಧವೇ ಇಲ್ಲ. ಉಸ್ತುವಾರಿಯಷ್ಟೇ ನೋಡಿಕೊಂಡು ಆದಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಪೂಜೆ ಕೂಡ ಮಾಡುವುದಿಲ್ಲ
ಮೂಡ್ನಾಕೂಡು ಚಿನ್ನಸ್ವಾಮಿ ಕವಿ
ಅನ್ಯಾಯದ ವಿರುದ್ಧ ಹೋರಾಡಿದರೆ ಧರ್ಮದ ವಿರುದ್ಧ ಪಿತೂರಿ ಎಂದು ಸುಳ್ಳು ಆರೋಪಿಸಿ ಹೊರಿಸಿ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಮತಾಂಧರು ಮಾತ್ರ ಎಸ್‌ಐಟಿಯನ್ನು ವಿರೋಧಿಸುತ್ತಿದ್ದಾರೆ
ಸಿದ್ದನಗೌಡ ಪಾಟೀಲ ಲೇಖಕ
ಕಮ್ಯುನಿಸ್ಟರು ಧರ್ಮಸ್ಥಳದಲ್ಲಿ ಸಂವಿಧಾನ ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸಲು ಓಡಾಡಿದ್ದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ
ಕೆ. ನೀಲಾ ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT